Friday 31 May 2013

ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೧. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ತಪ್ಪು ಪದ್ಧತಿಗಳು ಮತ್ತು ಅದರ ಕಾರಣಗಳು ಅ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಇಡುತ್ತಾರೆ. ಇದರಿಂದ ಸಂತರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತದೆ. ಆ. ಕೆಲವರು ಸಂತರ ಚರಣಗಳಿಗೆ ಅನುಕ್ರಮವಾಗಿ ಹಣೆ, ಮೂಗು ಮತ್ತು ತುಟಿಗಳನ್ನು ಮುಟ್ಟಿಸಿ ನಮಸ್ಕಾರ ಮಾಡುತ್ತಾರೆ. ಇದರಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಇ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಉಜ್ಜುತ್ತಾರೆ. ಇದರಿಂದ ಚೈತನ್ಯದ ಪ್ರವಾಹವು ನಿಂತು ಹೋಗುತ್ತದೆ. ಈ. ಕೆಲವರು ಸಂತರ ಚರಣಗಳನ್ನು ಚುಂಬಿಸುತ್ತಾರೆ. ಸಂತರ ಚರಣಗಳನ್ನು ಚುಂಬಿಸುವುದೆಂದರೆ ಕೆಸ್ತ ಜನರು ಪಾದ್ರಿಗಳ ಕೈಗಳನ್ನು ಚುಂಬಿಸುವುದರ ನಕಲು ಮಾಡಿದಂತೆ ಆಗುತ್ತದೆ. ತುಟಿಗಳಿಂದ ಅತ್ಯಲ್ಪ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಉ. ಕೆಲವು ಜನರು ಚರಣಗಳ ಮೇಲೆ ತಲೆಯನ್ನಿಡುವಾಗ ಮೊದಲು ಒಂದು ಕಾಲಿನ ಮೇಲೆ ಅನಂತರ ಇನ್ನೊಂದು ಕಾಲಿನ ಮೇಲೆ ತಲೆಯನ್ನಿಡುತ್ತಾರೆ. ಹೀಗೆ ಮಾಡುವ ಆವಶ್ಯಕತೆ ಇರುವುದಿಲ್ಲ. ಏಕೆಂದರೆ ಯಾವುದಾದರೊಂದು ಚರಣದ ಮೇಲೆ (ಸೌಲಭ್ಯಕ್ಕನುಗುಣವಾಗಿ) ತಲೆಯನ್ನಿಟ್ಟರೆ ಸಾಕಾಗುತ್ತದೆ. ೨. ಸಂತರಿಗೆ ಪುರುಷರು ಮತ್ತು ಸ್ತ್ರೀಯರು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ೩. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೩ಅ. ನಮ್ಮ ತಲೆಯ ಯಾವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು: ನಾವು ಬ್ರಹ್ಮರಂಧ್ರದಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಬಹುದು. ಆದರೆ ಸಂತರ ಚರಣಗಳ ಮೇಲೆ ಬ್ರಹ್ಮರಂಧ್ರವನ್ನು ಇಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಹಣೆಯು ಮುಗಿದು ತಲೆಯು ಪ್ರಾರಂಭವಾಗುವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು. ಇದರಿಂದ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ೩ಆ. ಸಂತರ ಚರಣಗಳ ಮೇಲೆ ತಲೆಯನ್ನಿಡಲು ಯೋಗ್ಯ ಸ್ಥಳ: ಸಂತರ ಪಾದಗಳ ಹೆಬ್ಬೆರಳುಗಳಿಂದ ಚೈತನ್ಯವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊರಬೀಳುತ್ತಿರುತ್ತದೆ; ಆದುದರಿಂದ ತಲೆಯನ್ನು ಪಾದಗಳ ಮಧ್ಯಭಾಗದ ಮೇಲೆ ಇಡದೇ ಹೆಬ್ಬೆರಳುಗಳ ಮೇಲೆ ಇಡಬೇಕು. ತಲೆಯನ್ನು ಇಡಲು ಎರಡೂ ಪಾದಗಳ ಹೆಬ್ಬೆರಳುಗಳು ಉಪಲಬ್ಧವಿದ್ದಲ್ಲಿ ಬಲಗಾಲಿನ ಹೆಬ್ಬೆರಳಿನ ಮೇಲೆ ತಲೆಯನ್ನು ಇಡಬೇಕು. ೩ಇ. ತಲೆಯನ್ನು ಸಂತರ ಚರಣಗಳ ಮೇಲೆ ಇಡುವಾಗ ಕೈಗಳ ಸ್ಥಿತಿ ಹೇಗಿರಬೇಕು? ೧. ಕೆಲವು ಜನರು ಕೈಗಳನ್ನು ಸೊಂಟದ ಹಿಂದೆ ಒಯ್ದು ಪರಸ್ಪರ ಹಿಡಿದುಕೊಂಡು ನಮಸ್ಕಾರ ಮಾಡುತ್ತಾರೆ. ಹೀಗೆ ಮಾಡುವುದರ ಬದಲು (ಎರಡೂ ಚರಣಗಳು ಉಪಲಬ್ಧವಿದ್ದಲ್ಲಿ) ಒಂದು ಕೈಯನ್ನು ಒಂದು ಚರಣದ ಮೇಲೆ ಮತ್ತು ಇನ್ನೊಂದು ಕೈಯನ್ನು ಇನ್ನೊಂದು ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ಒಂದೇ ಚರಣ ಉಪಲಬ್ಧವಿದ್ದಲ್ಲಿ ಎರಡೂ ಕೈಗಳನ್ನು ಒಂದೇ ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ೨. ಕೆಲವರು ಕೈಗಳನ್ನು ನೆಲದ ಮೇಲಿಟ್ಟು ನಮಸ್ಕಾರ ಮಾಡುತ್ತಾರೆ. ಈ ಪದ್ಧತಿಯೂ ಕೂಡಾ ತಪ್ಪಾಗಿದೆ; ಏಕೆಂದರೆ ನೆಲದ ಮೇಲೆ ಕೈಗಳನ್ನಿಟ್ಟು ನಮಸ್ಕಾರ ಮಾಡಿದರೆ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವು ನಮಸ್ಕಾರ ಮಾಡುವವರಲ್ಲಿ ಗ್ರಹಿಸಲ್ಪಡುತ್ತದೆ; ಆದರೆ ಆಮೇಲೆ ಅದು ಅವರ ಕೈಗಳ ಮೂಲಕ ನೆಲದೊಳಗೆ ಹೋಗುವುದರಿಂದ ಅವರಿಗೆ ಆ ಚೈತನ್ಯದ ಲಾಭವು ಸಿಗುವುದಿಲ್ಲ. ೩. ಕೆಲವರು ಕೈಗಳನ್ನು ಅಡ್ಡವಾಗಿಟ್ಟು ಅಂದರೆ ತಮ್ಮ ಬಲಗೈಯನ್ನು ಸಂತರ ಬಲಚರಣದ ಮೇಲೆ ಮತ್ತು ತಮ್ಮ ಎಡಗೈಯನ್ನು ಸಂತರ ಎಡಚರಣದ ಮೇಲೆ ಇಟ್ಟು ನಮಸ್ಕಾರ ಮಾಡುತ್ತಾರೆ. ಇದು ಕೆಸ್ತ ಜನರಲ್ಲಿನ ಎದೆಯ ಮೇಲೆ ಅಡ್ಡವಾಗಿ ಕೈಗಳನ್ನಿಡುವ ಪದ್ಧತಿಯ (ಕ್ರಾಸ್ ಪದ್ಧತಿಯಂತೆ) ಯಥಾವತ್ ನಕಲಾಗಿದೆ. ಇದರ ಬದಲು ನಮ್ಮ ಬಲಗೈಯನ್ನು ಸಂತರ ಎಡಚರಣದ ಮೇಲೆ ಮತ್ತು ನಮ್ಮ ಎಡಗೈಯನ್ನು ಸಂತರ ಬಲಚರಣದ ಮೇಲೆ ಇಡಬೇಕು. ಇದು ಹೆಚ್ಚು ಅನುಕೂಲಕರವೂ ಆಗಿದೆ. ಯಾವುದಾದರೊಂದು ಸಂಪ್ರದಾಯದಲ್ಲಿ ಈ ರೀತಿಯ ರೂಢಿಯನ್ನು ಗುರುಗಳೇ ಪ್ರಾರಂಭಿಸಿದ್ದಲ್ಲಿ ಅದೇ ಪದ್ಧತಿಯಲ್ಲಿ ಕೈಗಳನ್ನು ಇಡಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೧೨.೨೦೦೩, ಬೆಳಗ್ಗೆ ೧೧.೨೦) ೪. ಕೈಗಳ ಅಂಗೈಗಳು ಚರಣಗಳ ಮೇಲೆ ಬರುವಂತೆ ಕೈಗಳನ್ನು ಇಡಬೇಕು. ೪. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಬಂದ ಅನುಭೂತಿ: ಮೇಲೆ ಹೇಳಿದಂತಹ ಯೋಗ್ಯ ಪದ್ಧತಿಯಿಂದ ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಸಾಧಕರಿಗೆ ಯಾವ ರೀತಿಯ ಅನುಭೂತಿಗಳು ಬರುತ್ತವೆ ಎನ್ನುವುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅ. ಪ.ಪೂ.ಭಕ್ತರಾಜ ಮಹಾರಾಜರ ಚರಣಗಳ ಮೇಲೆ ತಲೆಯನ್ನಿಟ್ಟ ಕೂಡಲೇ ಮನಸ್ಸು ನಿರ್ವಿಚಾರವಾಗುವುದು ಮತ್ತು ಅವರು ನನ್ನವರೆನಿಸುವುದು: ಒಂದು ಸಲ ನಾನು ಮೋರಟಕ್ಕಾ, ಇಂದೂರಿಗೆ ಪ.ಪೂ.ಭಕ್ತರಾಜ ಮಹಾರಾಜರ ಅನ್ನಸಂತರ್ಪಣೆಗೆ ಹೋಗಿದ್ದೆ. ಅಲ್ಲಿ ಪ.ಪೂ.ಮಹಾರಾಜರ ದರ್ಶನದ ಸಮಯದಲ್ಲಿ ನಾನು ಅವರ ಚರಣಗಳ ಮೇಲೆ ತಲೆಯನ್ನಿಟ್ಟೆ, ಅನಂತರ ನನಗೆ ನಾನು ಯಾರು? ಎಲ್ಲಿದ್ದೇನೆ ಎಂದು ತಿಳಿಯದಂತಾಯಿತು. ನನಗೆ ಯಾವುದರ ಅರಿವೂ ಇರಲಿಲ್ಲ. ನಮಸ್ಕಾರ ಮಾಡಿದ ನಂತರ ನಮ್ಮ ಸಾಮಾನುಗಳನ್ನು ಇಡಲು ಬೇರೆ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ನಾನು ಸಾಮಾನುಗಳನ್ನು ಇಡಲೆಂದು ಹೋದೆ, ಆದರೆ ನಾನು ಎಲ್ಲ ಸಾಮಾನುಗಳನ್ನು ಬಾಬಾರವರ (ಪ.ಪೂ.ಭಕ್ತರಾಜ ಮಹಾರಾಜರ) ಬಳಿಯೇ ಬಿಟ್ಟುಬಂದಿದ್ದೆ. ಬಾಬಾರವರ ಪ್ರಥಮ ದರ್ಶನದಿಂದ ನನಗೆ ಬಾಬಾರವರು ನನ್ನವರೇ ಆಗಿದ್ದಾರೆ ಮತ್ತು ನಾನು ಬಾಬಾರವಳೇ ಆಗಿದ್ದೇನೆ ಎನಿಸತೊಡಗಿತು. - ಸೌ.ಸುಧಾ ಸುಧಾಕರ ಮಾಂಜ್ರೇಕರ, ಬೊರಿವಲಿ, ಮುಂಬೈ. (ಸಂತರ ಚರಣಗಳಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯಶಕ್ತಿಯ ಲಾಭವು ಸಾಧಕಿಗೆ ಲಭಿಸಿದ್ದರಿಂದ ಅವರ ಮನೋದೇಹದ ಶುದ್ಧೀಕರಣವಾಗಲು ಸಹಾಯವಾಯಿತು. ಮನೋದೇಹದ ಕಾರ್ಯವೆಂದರೆ ವಿಚಾರ ಅಥವಾ ಇಚ್ಛೆಗಳನ್ನು ನಿರ್ಮಿಸುವುದು. ಮನೋದೇಹದ ಶುದ್ಧೀಕರಣವಾದುದರಿಂದ ವಿಚಾರ ಅಥವಾ ಇಚ್ಛೆ ಇವುಗಳ ನಿರ್ಮಿತಿಯು ಸ್ವಲ್ಪ ಕಾಲದ ಮಟ್ಟಿಗೆ ಸ್ಥಗಿತವಾಗಿತ್ತು, ಅಂದರೆ ಸಾಧಕಿಗೆ ನಿರ್ವಿಚಾರ ಅವಸ್ಥೆಯು ಪ್ರಾಪ್ತವಾಗಿತ್ತು. - ಸಂಕಲನಕಾರರು) (ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ನಮಸ್ಕಾರಗಳ ಯೋಗ್ಯ ಪದ್ಧತಿ') ವಿಷಯದಲ್ಲಿನ ಆಧ್ಯಾತ್ಮಿಕ ಸಂಜ್ಞೆಗಳನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಿ. ಸಂಬಂಧಿತ ವಿಷಯಗಳು ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? Dharma Granth

Original Post from: http://dharmagranth.blogspot.in/2012/11/blog-post_2711.html
© Sanatan Sanstha - All Rights Reserved
ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೧. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ತಪ್ಪು ಪದ್ಧತಿಗಳು ಮತ್ತು ಅದರ ಕಾರಣಗಳು ಅ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಇಡುತ್ತಾರೆ. ಇದರಿಂದ ಸಂತರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತದೆ. ಆ. ಕೆಲವರು ಸಂತರ ಚರಣಗಳಿಗೆ ಅನುಕ್ರಮವಾಗಿ ಹಣೆ, ಮೂಗು ಮತ್ತು ತುಟಿಗಳನ್ನು ಮುಟ್ಟಿಸಿ ನಮಸ್ಕಾರ ಮಾಡುತ್ತಾರೆ. ಇದರಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಇ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಉಜ್ಜುತ್ತಾರೆ. ಇದರಿಂದ ಚೈತನ್ಯದ ಪ್ರವಾಹವು ನಿಂತು ಹೋಗುತ್ತದೆ. ಈ. ಕೆಲವರು ಸಂತರ ಚರಣಗಳನ್ನು ಚುಂಬಿಸುತ್ತಾರೆ. ಸಂತರ ಚರಣಗಳನ್ನು ಚುಂಬಿಸುವುದೆಂದರೆ ಕೆಸ್ತ ಜನರು ಪಾದ್ರಿಗಳ ಕೈಗಳನ್ನು ಚುಂಬಿಸುವುದರ ನಕಲು ಮಾಡಿದಂತೆ ಆಗುತ್ತದೆ. ತುಟಿಗಳಿಂದ ಅತ್ಯಲ್ಪ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಉ. ಕೆಲವು ಜನರು ಚರಣಗಳ ಮೇಲೆ ತಲೆಯನ್ನಿಡುವಾಗ ಮೊದಲು ಒಂದು ಕಾಲಿನ ಮೇಲೆ ಅನಂತರ ಇನ್ನೊಂದು ಕಾಲಿನ ಮೇಲೆ ತಲೆಯನ್ನಿಡುತ್ತಾರೆ. ಹೀಗೆ ಮಾಡುವ ಆವಶ್ಯಕತೆ ಇರುವುದಿಲ್ಲ. ಏಕೆಂದರೆ ಯಾವುದಾದರೊಂದು ಚರಣದ ಮೇಲೆ (ಸೌಲಭ್ಯಕ್ಕನುಗುಣವಾಗಿ) ತಲೆಯನ್ನಿಟ್ಟರೆ ಸಾಕಾಗುತ್ತದೆ. ೨. ಸಂತರಿಗೆ ಪುರುಷರು ಮತ್ತು ಸ್ತ್ರೀಯರು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ೩. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೩ಅ. ನಮ್ಮ ತಲೆಯ ಯಾವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು: ನಾವು ಬ್ರಹ್ಮರಂಧ್ರದಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಬಹುದು. ಆದರೆ ಸಂತರ ಚರಣಗಳ ಮೇಲೆ ಬ್ರಹ್ಮರಂಧ್ರವನ್ನು ಇಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಹಣೆಯು ಮುಗಿದು ತಲೆಯು ಪ್ರಾರಂಭವಾಗುವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು. ಇದರಿಂದ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ೩ಆ. ಸಂತರ ಚರಣಗಳ ಮೇಲೆ ತಲೆಯನ್ನಿಡಲು ಯೋಗ್ಯ ಸ್ಥಳ: ಸಂತರ ಪಾದಗಳ ಹೆಬ್ಬೆರಳುಗಳಿಂದ ಚೈತನ್ಯವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊರಬೀಳುತ್ತಿರುತ್ತದೆ; ಆದುದರಿಂದ ತಲೆಯನ್ನು ಪಾದಗಳ ಮಧ್ಯಭಾಗದ ಮೇಲೆ ಇಡದೇ ಹೆಬ್ಬೆರಳುಗಳ ಮೇಲೆ ಇಡಬೇಕು. ತಲೆಯನ್ನು ಇಡಲು ಎರಡೂ ಪಾದಗಳ ಹೆಬ್ಬೆರಳುಗಳು ಉಪಲಬ್ಧವಿದ್ದಲ್ಲಿ ಬಲಗಾಲಿನ ಹೆಬ್ಬೆರಳಿನ ಮೇಲೆ ತಲೆಯನ್ನು ಇಡಬೇಕು. ೩ಇ. ತಲೆಯನ್ನು ಸಂತರ ಚರಣಗಳ ಮೇಲೆ ಇಡುವಾಗ ಕೈಗಳ ಸ್ಥಿತಿ ಹೇಗಿರಬೇಕು? ೧. ಕೆಲವು ಜನರು ಕೈಗಳನ್ನು ಸೊಂಟದ ಹಿಂದೆ ಒಯ್ದು ಪರಸ್ಪರ ಹಿಡಿದುಕೊಂಡು ನಮಸ್ಕಾರ ಮಾಡುತ್ತಾರೆ. ಹೀಗೆ ಮಾಡುವುದರ ಬದಲು (ಎರಡೂ ಚರಣಗಳು ಉಪಲಬ್ಧವಿದ್ದಲ್ಲಿ) ಒಂದು ಕೈಯನ್ನು ಒಂದು ಚರಣದ ಮೇಲೆ ಮತ್ತು ಇನ್ನೊಂದು ಕೈಯನ್ನು ಇನ್ನೊಂದು ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ಒಂದೇ ಚರಣ ಉಪಲಬ್ಧವಿದ್ದಲ್ಲಿ ಎರಡೂ ಕೈಗಳನ್ನು ಒಂದೇ ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ೨. ಕೆಲವರು ಕೈಗಳನ್ನು ನೆಲದ ಮೇಲಿಟ್ಟು ನಮಸ್ಕಾರ ಮಾಡುತ್ತಾರೆ. ಈ ಪದ್ಧತಿಯೂ ಕೂಡಾ ತಪ್ಪಾಗಿದೆ; ಏಕೆಂದರೆ ನೆಲದ ಮೇಲೆ ಕೈಗಳನ್ನಿಟ್ಟು ನಮಸ್ಕಾರ ಮಾಡಿದರೆ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವು ನಮಸ್ಕಾರ ಮಾಡುವವರಲ್ಲಿ ಗ್ರಹಿಸಲ್ಪಡುತ್ತದೆ; ಆದರೆ ಆಮೇಲೆ ಅದು ಅವರ ಕೈಗಳ ಮೂಲಕ ನೆಲದೊಳಗೆ ಹೋಗುವುದರಿಂದ ಅವರಿಗೆ ಆ ಚೈತನ್ಯದ ಲಾಭವು ಸಿಗುವುದಿಲ್ಲ. ೩. ಕೆಲವರು ಕೈಗಳನ್ನು ಅಡ್ಡವಾಗಿಟ್ಟು ಅಂದರೆ ತಮ್ಮ ಬಲಗೈಯನ್ನು ಸಂತರ ಬಲಚರಣದ ಮೇಲೆ ಮತ್ತು ತಮ್ಮ ಎಡಗೈಯನ್ನು ಸಂತರ ಎಡಚರಣದ ಮೇಲೆ ಇಟ್ಟು ನಮಸ್ಕಾರ ಮಾಡುತ್ತಾರೆ. ಇದು ಕೆಸ್ತ ಜನರಲ್ಲಿನ ಎದೆಯ ಮೇಲೆ ಅಡ್ಡವಾಗಿ ಕೈಗಳನ್ನಿಡುವ ಪದ್ಧತಿಯ (ಕ್ರಾಸ್ ಪದ್ಧತಿಯಂತೆ) ಯಥಾವತ್ ನಕಲಾಗಿದೆ. ಇದರ ಬದಲು ನಮ್ಮ ಬಲಗೈಯನ್ನು ಸಂತರ ಎಡಚರಣದ ಮೇಲೆ ಮತ್ತು ನಮ್ಮ ಎಡಗೈಯನ್ನು ಸಂತರ ಬಲಚರಣದ ಮೇಲೆ ಇಡಬೇಕು. ಇದು ಹೆಚ್ಚು ಅನುಕೂಲಕರವೂ ಆಗಿದೆ. ಯಾವುದಾದರೊಂದು ಸಂಪ್ರದಾಯದಲ್ಲಿ ಈ ರೀತಿಯ ರೂಢಿಯನ್ನು ಗುರುಗಳೇ ಪ್ರಾರಂಭಿಸಿದ್ದಲ್ಲಿ ಅದೇ ಪದ್ಧತಿಯಲ್ಲಿ ಕೈಗಳನ್ನು ಇಡಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೧೨.೨೦೦೩, ಬೆಳಗ್ಗೆ ೧೧.೨೦) ೪. ಕೈಗಳ ಅಂಗೈಗಳು ಚರಣಗಳ ಮೇಲೆ ಬರುವಂತೆ ಕೈಗಳನ್ನು ಇಡಬೇಕು. ೪. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಬಂದ ಅನುಭೂತಿ: ಮೇಲೆ ಹೇಳಿದಂತಹ ಯೋಗ್ಯ ಪದ್ಧತಿಯಿಂದ ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಸಾಧಕರಿಗೆ ಯಾವ ರೀತಿಯ ಅನುಭೂತಿಗಳು ಬರುತ್ತವೆ ಎನ್ನುವುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅ. ಪ.ಪೂ.ಭಕ್ತರಾಜ ಮಹಾರಾಜರ ಚರಣಗಳ ಮೇಲೆ ತಲೆಯನ್ನಿಟ್ಟ ಕೂಡಲೇ ಮನಸ್ಸು ನಿರ್ವಿಚಾರವಾಗುವುದು ಮತ್ತು ಅವರು ನನ್ನವರೆನಿಸುವುದು: ಒಂದು ಸಲ ನಾನು ಮೋರಟಕ್ಕಾ, ಇಂದೂರಿಗೆ ಪ.ಪೂ.ಭಕ್ತರಾಜ ಮಹಾರಾಜರ ಅನ್ನಸಂತರ್ಪಣೆಗೆ ಹೋಗಿದ್ದೆ. ಅಲ್ಲಿ ಪ.ಪೂ.ಮಹಾರಾಜರ ದರ್ಶನದ ಸಮಯದಲ್ಲಿ ನಾನು ಅವರ ಚರಣಗಳ ಮೇಲೆ ತಲೆಯನ್ನಿಟ್ಟೆ, ಅನಂತರ ನನಗೆ ನಾನು ಯಾರು? ಎಲ್ಲಿದ್ದೇನೆ ಎಂದು ತಿಳಿಯದಂತಾಯಿತು. ನನಗೆ ಯಾವುದರ ಅರಿವೂ ಇರಲಿಲ್ಲ. ನಮಸ್ಕಾರ ಮಾಡಿದ ನಂತರ ನಮ್ಮ ಸಾಮಾನುಗಳನ್ನು ಇಡಲು ಬೇರೆ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ನಾನು ಸಾಮಾನುಗಳನ್ನು ಇಡಲೆಂದು ಹೋದೆ, ಆದರೆ ನಾನು ಎಲ್ಲ ಸಾಮಾನುಗಳನ್ನು ಬಾಬಾರವರ (ಪ.ಪೂ.ಭಕ್ತರಾಜ ಮಹಾರಾಜರ) ಬಳಿಯೇ ಬಿಟ್ಟುಬಂದಿದ್ದೆ. ಬಾಬಾರವರ ಪ್ರಥಮ ದರ್ಶನದಿಂದ ನನಗೆ ಬಾಬಾರವರು ನನ್ನವರೇ ಆಗಿದ್ದಾರೆ ಮತ್ತು ನಾನು ಬಾಬಾರವಳೇ ಆಗಿದ್ದೇನೆ ಎನಿಸತೊಡಗಿತು. - ಸೌ.ಸುಧಾ ಸುಧಾಕರ ಮಾಂಜ್ರೇಕರ, ಬೊರಿವಲಿ, ಮುಂಬೈ. (ಸಂತರ ಚರಣಗಳಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯಶಕ್ತಿಯ ಲಾಭವು ಸಾಧಕಿಗೆ ಲಭಿಸಿದ್ದರಿಂದ ಅವರ ಮನೋದೇಹದ ಶುದ್ಧೀಕರಣವಾಗಲು ಸಹಾಯವಾಯಿತು. ಮನೋದೇಹದ ಕಾರ್ಯವೆಂದರೆ ವಿಚಾರ ಅಥವಾ ಇಚ್ಛೆಗಳನ್ನು ನಿರ್ಮಿಸುವುದು. ಮನೋದೇಹದ ಶುದ್ಧೀಕರಣವಾದುದರಿಂದ ವಿಚಾರ ಅಥವಾ ಇಚ್ಛೆ ಇವುಗಳ ನಿರ್ಮಿತಿಯು ಸ್ವಲ್ಪ ಕಾಲದ ಮಟ್ಟಿಗೆ ಸ್ಥಗಿತವಾಗಿತ್ತು, ಅಂದರೆ ಸಾಧಕಿಗೆ ನಿರ್ವಿಚಾರ ಅವಸ್ಥೆಯು ಪ್ರಾಪ್ತವಾಗಿತ್ತು. - ಸಂಕಲನಕಾರರು) (ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ನಮಸ್ಕಾರಗಳ ಯೋಗ್ಯ ಪದ್ಧತಿ') ವಿಷಯದಲ್ಲಿನ ಆಧ್ಯಾತ್ಮಿಕ ಸಂಜ್ಞೆಗಳನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಿ. ಸಂಬಂಧಿತ ವಿಷಯಗಳು ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? Dharma Granth

Original Post from: http://dharmagranth.blogspot.in/2012/11/blog-post_2711.html
© Sanatan Sanstha - All Rights Reserved
ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೧. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ತಪ್ಪು ಪದ್ಧತಿಗಳು ಮತ್ತು ಅದರ ಕಾರಣಗಳು ಅ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಇಡುತ್ತಾರೆ. ಇದರಿಂದ ಸಂತರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತದೆ. ಆ. ಕೆಲವರು ಸಂತರ ಚರಣಗಳಿಗೆ ಅನುಕ್ರಮವಾಗಿ ಹಣೆ, ಮೂಗು ಮತ್ತು ತುಟಿಗಳನ್ನು ಮುಟ್ಟಿಸಿ ನಮಸ್ಕಾರ ಮಾಡುತ್ತಾರೆ. ಇದರಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಇ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಉಜ್ಜುತ್ತಾರೆ. ಇದರಿಂದ ಚೈತನ್ಯದ ಪ್ರವಾಹವು ನಿಂತು ಹೋಗುತ್ತದೆ. ಈ. ಕೆಲವರು ಸಂತರ ಚರಣಗಳನ್ನು ಚುಂಬಿಸುತ್ತಾರೆ. ಸಂತರ ಚರಣಗಳನ್ನು ಚುಂಬಿಸುವುದೆಂದರೆ ಕೆಸ್ತ ಜನರು ಪಾದ್ರಿಗಳ ಕೈಗಳನ್ನು ಚುಂಬಿಸುವುದರ ನಕಲು ಮಾಡಿದಂತೆ ಆಗುತ್ತದೆ. ತುಟಿಗಳಿಂದ ಅತ್ಯಲ್ಪ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ. ಉ. ಕೆಲವು ಜನರು ಚರಣಗಳ ಮೇಲೆ ತಲೆಯನ್ನಿಡುವಾಗ ಮೊದಲು ಒಂದು ಕಾಲಿನ ಮೇಲೆ ಅನಂತರ ಇನ್ನೊಂದು ಕಾಲಿನ ಮೇಲೆ ತಲೆಯನ್ನಿಡುತ್ತಾರೆ. ಹೀಗೆ ಮಾಡುವ ಆವಶ್ಯಕತೆ ಇರುವುದಿಲ್ಲ. ಏಕೆಂದರೆ ಯಾವುದಾದರೊಂದು ಚರಣದ ಮೇಲೆ (ಸೌಲಭ್ಯಕ್ಕನುಗುಣವಾಗಿ) ತಲೆಯನ್ನಿಟ್ಟರೆ ಸಾಕಾಗುತ್ತದೆ. ೨. ಸಂತರಿಗೆ ಪುರುಷರು ಮತ್ತು ಸ್ತ್ರೀಯರು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ೩. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ೩ಅ. ನಮ್ಮ ತಲೆಯ ಯಾವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು: ನಾವು ಬ್ರಹ್ಮರಂಧ್ರದಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಬಹುದು. ಆದರೆ ಸಂತರ ಚರಣಗಳ ಮೇಲೆ ಬ್ರಹ್ಮರಂಧ್ರವನ್ನು ಇಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಹಣೆಯು ಮುಗಿದು ತಲೆಯು ಪ್ರಾರಂಭವಾಗುವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು. ಇದರಿಂದ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ೩ಆ. ಸಂತರ ಚರಣಗಳ ಮೇಲೆ ತಲೆಯನ್ನಿಡಲು ಯೋಗ್ಯ ಸ್ಥಳ: ಸಂತರ ಪಾದಗಳ ಹೆಬ್ಬೆರಳುಗಳಿಂದ ಚೈತನ್ಯವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊರಬೀಳುತ್ತಿರುತ್ತದೆ; ಆದುದರಿಂದ ತಲೆಯನ್ನು ಪಾದಗಳ ಮಧ್ಯಭಾಗದ ಮೇಲೆ ಇಡದೇ ಹೆಬ್ಬೆರಳುಗಳ ಮೇಲೆ ಇಡಬೇಕು. ತಲೆಯನ್ನು ಇಡಲು ಎರಡೂ ಪಾದಗಳ ಹೆಬ್ಬೆರಳುಗಳು ಉಪಲಬ್ಧವಿದ್ದಲ್ಲಿ ಬಲಗಾಲಿನ ಹೆಬ್ಬೆರಳಿನ ಮೇಲೆ ತಲೆಯನ್ನು ಇಡಬೇಕು. ೩ಇ. ತಲೆಯನ್ನು ಸಂತರ ಚರಣಗಳ ಮೇಲೆ ಇಡುವಾಗ ಕೈಗಳ ಸ್ಥಿತಿ ಹೇಗಿರಬೇಕು? ೧. ಕೆಲವು ಜನರು ಕೈಗಳನ್ನು ಸೊಂಟದ ಹಿಂದೆ ಒಯ್ದು ಪರಸ್ಪರ ಹಿಡಿದುಕೊಂಡು ನಮಸ್ಕಾರ ಮಾಡುತ್ತಾರೆ. ಹೀಗೆ ಮಾಡುವುದರ ಬದಲು (ಎರಡೂ ಚರಣಗಳು ಉಪಲಬ್ಧವಿದ್ದಲ್ಲಿ) ಒಂದು ಕೈಯನ್ನು ಒಂದು ಚರಣದ ಮೇಲೆ ಮತ್ತು ಇನ್ನೊಂದು ಕೈಯನ್ನು ಇನ್ನೊಂದು ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ಒಂದೇ ಚರಣ ಉಪಲಬ್ಧವಿದ್ದಲ್ಲಿ ಎರಡೂ ಕೈಗಳನ್ನು ಒಂದೇ ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ೨. ಕೆಲವರು ಕೈಗಳನ್ನು ನೆಲದ ಮೇಲಿಟ್ಟು ನಮಸ್ಕಾರ ಮಾಡುತ್ತಾರೆ. ಈ ಪದ್ಧತಿಯೂ ಕೂಡಾ ತಪ್ಪಾಗಿದೆ; ಏಕೆಂದರೆ ನೆಲದ ಮೇಲೆ ಕೈಗಳನ್ನಿಟ್ಟು ನಮಸ್ಕಾರ ಮಾಡಿದರೆ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವು ನಮಸ್ಕಾರ ಮಾಡುವವರಲ್ಲಿ ಗ್ರಹಿಸಲ್ಪಡುತ್ತದೆ; ಆದರೆ ಆಮೇಲೆ ಅದು ಅವರ ಕೈಗಳ ಮೂಲಕ ನೆಲದೊಳಗೆ ಹೋಗುವುದರಿಂದ ಅವರಿಗೆ ಆ ಚೈತನ್ಯದ ಲಾಭವು ಸಿಗುವುದಿಲ್ಲ. ೩. ಕೆಲವರು ಕೈಗಳನ್ನು ಅಡ್ಡವಾಗಿಟ್ಟು ಅಂದರೆ ತಮ್ಮ ಬಲಗೈಯನ್ನು ಸಂತರ ಬಲಚರಣದ ಮೇಲೆ ಮತ್ತು ತಮ್ಮ ಎಡಗೈಯನ್ನು ಸಂತರ ಎಡಚರಣದ ಮೇಲೆ ಇಟ್ಟು ನಮಸ್ಕಾರ ಮಾಡುತ್ತಾರೆ. ಇದು ಕೆಸ್ತ ಜನರಲ್ಲಿನ ಎದೆಯ ಮೇಲೆ ಅಡ್ಡವಾಗಿ ಕೈಗಳನ್ನಿಡುವ ಪದ್ಧತಿಯ (ಕ್ರಾಸ್ ಪದ್ಧತಿಯಂತೆ) ಯಥಾವತ್ ನಕಲಾಗಿದೆ. ಇದರ ಬದಲು ನಮ್ಮ ಬಲಗೈಯನ್ನು ಸಂತರ ಎಡಚರಣದ ಮೇಲೆ ಮತ್ತು ನಮ್ಮ ಎಡಗೈಯನ್ನು ಸಂತರ ಬಲಚರಣದ ಮೇಲೆ ಇಡಬೇಕು. ಇದು ಹೆಚ್ಚು ಅನುಕೂಲಕರವೂ ಆಗಿದೆ. ಯಾವುದಾದರೊಂದು ಸಂಪ್ರದಾಯದಲ್ಲಿ ಈ ರೀತಿಯ ರೂಢಿಯನ್ನು ಗುರುಗಳೇ ಪ್ರಾರಂಭಿಸಿದ್ದಲ್ಲಿ ಅದೇ ಪದ್ಧತಿಯಲ್ಲಿ ಕೈಗಳನ್ನು ಇಡಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೧೨.೨೦೦೩, ಬೆಳಗ್ಗೆ ೧೧.೨೦) ೪. ಕೈಗಳ ಅಂಗೈಗಳು ಚರಣಗಳ ಮೇಲೆ ಬರುವಂತೆ ಕೈಗಳನ್ನು ಇಡಬೇಕು. ೪. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಬಂದ ಅನುಭೂತಿ: ಮೇಲೆ ಹೇಳಿದಂತಹ ಯೋಗ್ಯ ಪದ್ಧತಿಯಿಂದ ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಸಾಧಕರಿಗೆ ಯಾವ ರೀತಿಯ ಅನುಭೂತಿಗಳು ಬರುತ್ತವೆ ಎನ್ನುವುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅ. ಪ.ಪೂ.ಭಕ್ತರಾಜ ಮಹಾರಾಜರ ಚರಣಗಳ ಮೇಲೆ ತಲೆಯನ್ನಿಟ್ಟ ಕೂಡಲೇ ಮನಸ್ಸು ನಿರ್ವಿಚಾರವಾಗುವುದು ಮತ್ತು ಅವರು ನನ್ನವರೆನಿಸುವುದು: ಒಂದು ಸಲ ನಾನು ಮೋರಟಕ್ಕಾ, ಇಂದೂರಿಗೆ ಪ.ಪೂ.ಭಕ್ತರಾಜ ಮಹಾರಾಜರ ಅನ್ನಸಂತರ್ಪಣೆಗೆ ಹೋಗಿದ್ದೆ. ಅಲ್ಲಿ ಪ.ಪೂ.ಮಹಾರಾಜರ ದರ್ಶನದ ಸಮಯದಲ್ಲಿ ನಾನು ಅವರ ಚರಣಗಳ ಮೇಲೆ ತಲೆಯನ್ನಿಟ್ಟೆ, ಅನಂತರ ನನಗೆ ನಾನು ಯಾರು? ಎಲ್ಲಿದ್ದೇನೆ ಎಂದು ತಿಳಿಯದಂತಾಯಿತು. ನನಗೆ ಯಾವುದರ ಅರಿವೂ ಇರಲಿಲ್ಲ. ನಮಸ್ಕಾರ ಮಾಡಿದ ನಂತರ ನಮ್ಮ ಸಾಮಾನುಗಳನ್ನು ಇಡಲು ಬೇರೆ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ನಾನು ಸಾಮಾನುಗಳನ್ನು ಇಡಲೆಂದು ಹೋದೆ, ಆದರೆ ನಾನು ಎಲ್ಲ ಸಾಮಾನುಗಳನ್ನು ಬಾಬಾರವರ (ಪ.ಪೂ.ಭಕ್ತರಾಜ ಮಹಾರಾಜರ) ಬಳಿಯೇ ಬಿಟ್ಟುಬಂದಿದ್ದೆ. ಬಾಬಾರವರ ಪ್ರಥಮ ದರ್ಶನದಿಂದ ನನಗೆ ಬಾಬಾರವರು ನನ್ನವರೇ ಆಗಿದ್ದಾರೆ ಮತ್ತು ನಾನು ಬಾಬಾರವಳೇ ಆಗಿದ್ದೇನೆ ಎನಿಸತೊಡಗಿತು. - ಸೌ.ಸುಧಾ ಸುಧಾಕರ ಮಾಂಜ್ರೇಕರ, ಬೊರಿವಲಿ, ಮುಂಬೈ. (ಸಂತರ ಚರಣಗಳಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯಶಕ್ತಿಯ ಲಾಭವು ಸಾಧಕಿಗೆ ಲಭಿಸಿದ್ದರಿಂದ ಅವರ ಮನೋದೇಹದ ಶುದ್ಧೀಕರಣವಾಗಲು ಸಹಾಯವಾಯಿತು. ಮನೋದೇಹದ ಕಾರ್ಯವೆಂದರೆ ವಿಚಾರ ಅಥವಾ ಇಚ್ಛೆಗಳನ್ನು ನಿರ್ಮಿಸುವುದು. ಮನೋದೇಹದ ಶುದ್ಧೀಕರಣವಾದುದರಿಂದ ವಿಚಾರ ಅಥವಾ ಇಚ್ಛೆ ಇವುಗಳ ನಿರ್ಮಿತಿಯು ಸ್ವಲ್ಪ ಕಾಲದ ಮಟ್ಟಿಗೆ ಸ್ಥಗಿತವಾಗಿತ್ತು, ಅಂದರೆ ಸಾಧಕಿಗೆ ನಿರ್ವಿಚಾರ ಅವಸ್ಥೆಯು ಪ್ರಾಪ್ತವಾಗಿತ್ತು. - ಸಂಕಲನಕಾರರು) (ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ನಮಸ್ಕಾರಗಳ ಯೋಗ್ಯ ಪದ್ಧತಿ') ವಿಷಯದಲ್ಲಿನ ಆಧ್ಯಾತ್ಮಿಕ ಸಂಜ್ಞೆಗಳನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಿ. ಸಂಬಂಧಿತ ವಿಷಯಗಳು ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? Dharma Granth

Original Post from: http://dharmagranth.blogspot.in/2012/11/blog-post_2711.html
© Sanatan Sanstha - All Rights Reserved

Story of Nandaka Sword and Vishnu

Nandaka is a sword associated with Bhagavan Mahavishnu and how Srihari Vishnu came into possession of the sword is found in the Agni Purana. Legend has it that Bhagvan Brahma performed a Yajna on the banks of Ganga on a peak of Mount Meru. A demon named Lohasura decided to disturb the yajna and was heading towards the spot of the sacrifice.

To face the demon, from meditating Brahma appeared a man. The man paid homage to Brahma. He was then greeted by the Devas and changed into a sword named Nandaka.

Devas asked Bhagavan Vishnu to lift up the sword Nandaka for defending Dharma which was threatened by Lohasura.

Lohasura reached the yajna spot. The fierce demon had thousand hands and his body was dark blue in color. The demon’s body was hard like the diamond. Using a club he drove away the Devas.

Vishnu using the sword Nandaka took on the demon Lohasura. Those body parts of the demon that received a cut by the sword became metal on earth. Finally, the demon was killed by Vishnu.

After the fight, Nandaka received the human body back and became the deity of weapons on earth.

Brahma then completed the yajna for the welfare of all living beings.

Vishnu is rarely depicted with a sword. Only his forthcoming avtar, Kalki, is depicted with a sword

Sage Narada Advice to Yudhishtira

Grieve not for anyone. This world is entirely in the hands in the Lord. He is the one Who brings people together; makes them live together for a while and then part forever.

Consider the bullock. The master pierces its nostrils and threads a rope through it. He then loads the back of the animal with the burden it has to carry. The bullock has to move in the direction in which the master pulls the rope and it has to carry the burden the master chooses to place on its back. It has no choice in the matter. Even so, man is tied by the ropes whose names are Rules of Conduct: Dharma.

Propelled by Dharma man carries to the Home of the Lord the burdens imposed on him. No man is free to do as he pleases.

When a child plays with toys he brings a few of them together, plays with them for a while and separates them as suits his whim. Even so, human beings are brought together in this world and they are parted by the wish of the Lord.

Consider the essential truth about the life of every human being. The human body is impermanent as you know. And the atman is imperishable. Considered either way, there is no cause to mourn the disappearance of the elders.

This body which is the conglomeration of the five elements is governed only by Time. Nothing else is able either to protect it or to destroy it.

Sage Narada Advice to Yudhishtira who was sad after Dhritarashtra left for the forest

ಕನ್ನಡ ಭಕ್ತಿ ಭಾವಾಮೃತ

ಆದಿಲಕ್ಷ್ಮಿ

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ |
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ || 1 ||

ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ |
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ || 2 ||

ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ, ಙ್ಞಾನ ವಿಕಾಸಿನಿ ಶಾಸ್ತ್ರನುತೇ |
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ || 3 ||

ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ |
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || 4 ||

ಸಂತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಙ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ |
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ || 5 ||

ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಙ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ |
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ || 6 ||

ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ |
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || 7 ||

ಧನಲಕ್ಷ್ಮಿ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ |
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ || 8 ||

ಫಲಶೃತಿ
ಶ್ಲೋ|| ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ||
ಶ್ಲೋ|| ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ |
ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ||
ಆದಿಲಕ್ಷ್ಮಿ

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ 
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ | 
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ || 1 ||

ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ 
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ |
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ || 2 ||

ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ 
ಸುರಗಣ ಪೂಜಿತ ಶೀಘ್ರ ಫಲಪ್ರದ, ಙ್ಞಾನ ವಿಕಾಸಿನಿ ಶಾಸ್ತ್ರನುತೇ | 
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ 
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ || 3 ||

ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ 
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ | 
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || 4 ||

ಸಂತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಙ್ಞಾನಮಯೇ 
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ |
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ || 5 ||

ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಙ್ಞಾನವಿಕಾಸಿನಿ ಗಾನಮಯೇ 
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ | 
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ 
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ || 6 ||

ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ 
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ |
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || 7 ||

ಧನಲಕ್ಷ್ಮಿ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ 
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ |
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ 
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ || 8 ||

ಫಲಶೃತಿ
ಶ್ಲೋ|| ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ | 
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ||
ಶ್ಲೋ|| ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ |
ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ||

Spiritual Science Research Foundation

Spiritual story

How should one chant?

Once a mailman decided to visit H. H. Gondavalékar Maharaj. He reached Gondavalé (a town in Maharashtra, India where Gondavalékar Maharaj resided) on a Saturday morning, with the intention of returning home that evening, after visiting Gondavalékar Maharaj during the day. However, that day it started raining heavily and Maharaj suggested that he spend the night in Gondavalé. He agreed to it and prepared to stay overnight.

After dinner Maharaj was resting in His room when the mailman decided to visit Him and ask Him some questions regarding spiritual practice. The mailman was not a devotee of Maharaj and did not have much faith in Him. He asked Maharaj, “How should one chant?” In response Maharaj said, “Place your ear on my hand” The mailman, though surprised, did so and he heard Maharaj's chant, ‘Shri Ram, jai Ram, jai jai Ram’, coming out from Maharaj's hand!

Then, Maharaj said to him, “Now place your ear on my leg and then on my heart". The mailman did accordingly and heard the chant emanating from all these parts of Gondavalékar Maharaj's body.

The moral of the story is that ultimately, chanting should be such that every part of one’s body is chanting. For that to happen one's chanting must become more and more deep.

For tips on how to increase your chanting step-wise please see the following article:

http://www.spiritualresearchfoundation.org/articles/id/aboutspiritualresearch/spiritualpractice/chanting/increasing-stepwise
 

Thursday 30 May 2013

Krishna and Bhagavad Gita

Pic sent by Gayathri Krishna Kumar.

Why Krishna advises Arjuna to be a yogi?

His Divine Grace A.C. Bhakthivedanta Swami Srila Prabhupada, Founder Acharya, International Society for Krishna Consciousness, explains the words of Krishna in BHAGAVAD GITA AS IT IS (C-6, T-46):

tapasvibhyo 'dhiko yogi
jnanibhyo 'pi mato 'dhikah
karmibhyas cadhiko yogi
tasmad yogi bhavarjuna

TRANSLATION

A yogi is greater than the ascetic, greater than the empiricist and greater than the fruitive worker. Therefore, O Arjuna, in all circumstances, be a yogi.

PURPORT

When we speak of yoga we refer to linking up our consciousness with the Supreme Absolute Truth. Such a process is named differently by various practitioners in terms of the particular method adopted. When the linking up process is predominantly in fruitive activities it is called karma-yoga, when it is predominantly empirical it is called jnana-yoga, and when it is predominantly in a devotional relationship with the Supreme Lord it is called bhakti-yoga. Bhakti-yoga or Krsna consciousness is the ultimate perfection of all yogas, as will be explained in the next verse. The Lord has confirmed herein the superiority of yoga, but He has not mentioned that it is better than bhakti-yoga. Bhakti-yoga is full spiritual knowledge, and as such nothing can excel it. Asceticism without self-knowledge is imperfect. Empiric knowledge without surrender to the Supreme Lord is also imperfect. And fruitive work without Krsna consciousness is a waste of time. Therefore, the most highly praised form of yoga performance mentioned here is bhakti-yoga, and this is still more clearly explained in the next verse.
Pic sent by Gayathri Krishna Kumar.

Why Krishna advises Arjuna to be a yogi?

His Divine Grace  A.C. Bhakthivedanta Swami Srila Prabhupada, Founder Acharya, International Society for Krishna Consciousness,  explains the words of Krishna in  BHAGAVAD GITA AS IT IS  (C-6, T-46):

tapasvibhyo 'dhiko yogi
jnanibhyo 'pi mato 'dhikah
karmibhyas cadhiko yogi
tasmad yogi bhavarjuna

TRANSLATION

A yogi is greater than the ascetic, greater than the empiricist and greater than the fruitive worker. Therefore, O Arjuna, in all circumstances, be a yogi.

PURPORT

When we speak of yoga we refer to linking up our consciousness with the Supreme Absolute Truth. Such a process is named differently by various practitioners in terms of the particular method adopted. When the linking up process is predominantly in fruitive activities it is called karma-yoga, when it is predominantly empirical it is called jnana-yoga, and when it is predominantly in a devotional relationship with the Supreme Lord it is called bhakti-yoga. Bhakti-yoga or Krsna consciousness is the ultimate perfection of all yogas, as will be explained in the next verse. The Lord has confirmed herein the superiority of yoga, but He has not mentioned that it is better than  bhakti-yoga. Bhakti-yoga is full spiritual knowledge, and as such nothing can excel it. Asceticism without self-knowledge is imperfect. Empiric knowledge without surrender to the Supreme Lord is also imperfect. And fruitive work without Krsna consciousness is a waste of time. Therefore, the most highly praised form of yoga performance mentioned here is bhakti-yoga, and this is still more clearly explained in the next verse.

Hum sai ke Deewane hai

 
Posted: 30 May 2013 12:51 PM PDT
Om Sai Ram
 
सबसे महान् अभिनयकर्ता भगवान् साई ने भक्तों को पूर्ण आनन्द पहुँचाकर उन्हें निज-स्वरुप में परिवर्तित कर लिया है । हम साईबाबा को ईश्वर का ही अवतार मानते है । परन्तु वे सदा यही कहा करते थे कि "मैं तो ईश्वर का दास हूँ ।" अवतार होते हुए भी मनुष्य को किस प्रकार आचरण करना चाहिये तथा अपने वर्ण के कर्तव्यों को किस प्रकार निबाहना चाहिए, इसका उदाहरण उन्होंने लोगो के समक्ष प्रस्तुत किया । जो सब जड़ और चेतन पदार्थों में ईश्वर के दर्शन करता हो, उसको विनयशीलता ही उपयुक्त थी । उन्होंने किसी की उपेक्षा या अनादर नहीं किया । वे सब प्राणियों में भगवद्दर्शन करते थे । उन्होंने यह कभी नहीं कहा कि "मैं अनल हक़ (सोहम) हूँ । वे सदा यही कहते थे कि मैं तो यादे हक़ (दासोहम्) हूँ ।" "अल्ला मालिक" सदा उनके होठों पर था । हम अन्य संतों से परिचित नहीं है और न हमें ज्ञात है कि वे किस प्रकार आचरण किया करते है अथवा उनकी दिनचर्या इत्यादि क्या है । ईश-कृपा से केवल हमें इतना ही ज्ञात है कि वे अज्ञान और बद्ध जीवों के निमित्त स्वयं अवतीर्ण होते है । शुभ कर्मों के परिणामस्वरुप ही हम में सन्तों की कथायें और लीलाये श्रवण करने की इच्छा उत्पन्न होती है, अन्यथा नहीं ।"(
सबसे महान् अभिनयकर्ता भगवान् साई ने भक्तों को पूर्ण आनन्द पहुँचाकर उन्हें निज-स्वरुप में परिवर्तित कर लिया है । हम साईबाबा को ईश्वर का ही अवतार मानते है । परन्तु वे सदा यही कहा करते थे कि "मैं तो ईश्वर का दास हूँ ।" अवतार होते हुए भी मनुष्य को किस प्रकार आचरण करना चाहिये तथा अपने वर्ण के कर्तव्यों को किस प्रकार निबाहना चाहिए, इसका उदाहरण उन्होंने लोगो के समक्ष प्रस्तुत किया । जो सब जड़ और चेतन पदार्थों में ईश्वर के दर्शन करता हो, उसको विनयशीलता ही उपयुक्त थी । उन्होंने किसी की उपेक्षा या अनादर नहीं किया । वे सब प्राणियों में भगवद्दर्शन करते थे । उन्होंने यह कभी नहीं कहा कि "मैं अनल हक़ (सोहम) हूँ । वे सदा यही कहते थे कि मैं तो यादे हक़ (दासोहम्) हूँ ।" "अल्ला मालिक" सदा उनके होठों पर था । हम अन्य संतों से परिचित नहीं है और न हमें ज्ञात है कि वे किस प्रकार आचरण किया करते है अथवा उनकी दिनचर्या इत्यादि क्या है । ईश-कृपा से केवल हमें इतना ही ज्ञात है कि वे अज्ञान और बद्ध जीवों के निमित्त स्वयं अवतीर्ण होते है । शुभ कर्मों के परिणामस्वरुप ही हम में सन्तों की कथायें और लीलाये श्रवण करने की इच्छा उत्पन्न होती है, अन्यथा नहीं ।"(

Bhagwatgeeta

 
♥♥ YASHOMATINANDANA KRISHNA ♥♥
Artist: C.Vishnu
http://www.krishnalilas.com/
♥♥ YASHOMATINANDANA KRISHNA ♥♥
Artist: C.Vishnu
http://www.krishnalilas.com/
 
शुभ प्रभात दोस्तों !!
!!श्री कृष्णा गोविन्द हरे मुरारी , हे नाथ नारायण वासुदेवा !!
!!हरे कृष्णा..हरे कृष्णा..कृष्णा.­.कृष्णा...हरे हरे !!
!!हरे रामा ..हरे रामा.. रामा..रामा.. हरे हरे !

SHRI SAI BABA

Aum Sai Ram
Aum Sai Ram

ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? ಓದಿ -

ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? ಓದಿ -
http://dharmagranth.blogspot.com/2012/11/blog-post_4548.html

Like Page - www.fb.com/dharma.granth
Join to group - http://tiny.cc/Dharma-Granth-Group

.
ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು? ಓದಿ -
http://dharmagranth.blogspot.com/2012/11/blog-post_4548.html

Like Page - www.fb.com/dharma.granth
Join to group - http://tiny.cc/Dharma-Granth-Group

.

Wednesday 29 May 2013

धर्म, सम्राट बनाने की कला है-2

धर्म, सम्राट बनाने की कला है-2

अधिक लोग इसलिए जीवन को व्यर्थ कर लेते हैं कि उन्हें पता ही नहीं कि जीवन में क्या बचाने योग्य है, क्या छोड़ देने योग्य है। हम सब वस्तुएं और सामान बचाने में लग जाते हैं और खुद का व्यक्तित्व, खुद की आत्मा खो देते हैं। एक तो कारण यह है कि मनुष्य धार्मिक नहीं हो पाता। और जो मनुष्य धार्मिक नहीं हो पाता है वह मनुष्य कभी आनंदित भी नहीं हो सकता है। धार्मिक होना और आनंदित होना, एक ही बात को कहने के दो ढंग हैं। अधार्मिक होना और दुखी होना, एक ही बात को कहने के दो ढंग हैं। इसलिए कोई कभी कल्पना न करे कि अधार्मिक होते हुए भी कोई व्यक्ति कभी आनंदित हो सकता है। यह असंभव है। जैसे शरीर की बीमारियां हैं, और शरीर से बीमार आदमी कैसे आनंदित हो सकता है? शरीर तो स्वस्थ चाहिए। वैसे ही आत्मा की बीमारियां भी हैं। अधर्म आत्मा की बीमारी का नाम है। जो आत्मा की बीमारी में पड़ा हुआ है वह कैसे आनंदित हो सकता है? शरीर दुखी हो तो भी एक आदमी भीतर आनंदित हो सकता है। लेकिन भीतर की आत्मा ही दुखी हो तब तो आनंदित होने की कोई उम्मीद नहीं है, कोई आशा नहीं है। लेकिन जिस आत्मा को आनंदित करना है उस आत्मा के लिए हम कुछ भी नहीं करते, शरीर के लिए सब कुछ करते हैं। व्यर्थ की चीजों के लिए बहुत कुछ करते हैं। जैसे छोटे बच्चे समुद्र के किनारे पत्थर बीन कर इकट्ठा कर लेते हैं और सोचते हैं कि कोई बहुत बड़ा काम कर लिया। जैसे कि छोटे बच्चे समुद्र के किनारे बैठ कर रेत के मकान बना लेते हैं और लड़ते हैं, झगड़ते हैं--कि मेरा मकान तोड़ दिया! मेरे मकान पर लात मार दी! लेकिन उन्हें पता नहीं कि थोड़ी देर में मां की आवाज आएगी घर से और वह सब मकान वहीं किनारे पर, रेत के किनारे पर छोड़ कर चले जाना पड़ेगा; न कोई मकान किसी का है, न किसी के मिटने से कुछ मिटता है, न बनने से कुछ बनता है।
ऐसे ही हम जिंदगी में जो मकान बनाते हैं--मिट्टी के, बाहर के, वस्तुओं के, पदार्थ के--एक दिन पुकार आती है ऊपर से और रेत के किनारे पर सब छोड़ कर चले जाना पड़ता है। फिर उनका कोई हिसाब नहीं रखा जा सकता। फिर उन्हें साथ भी नहीं ले जाया जा सकता। जाते वक्त, जमीन से विदा होते वक्त हाथ खाली होते हैं। लेकिन जिन चीजों से भरने में हमने जीवन गंवा दिया, उनमें से एक भी हमारे साथ नहीं होती। और ध्यान रहे, वही है संपत्ति जो मृत्यु के क्षण में भी साथ रहे। वह संपत्ति नहीं है जो मृत्यु के क्षण में छूट जाए।
सिकंदर मरा, तो जिस राजधानी में उसकी अरथी निकली, हजारों-लाखों लोग उस अरथी को देखने इकट्ठे हुए थे। लेकिन हर आदमी एक ही सवाल पूछने लगा। सिकंदर के दोनों हाथ अरथी के बाहर लटके हुए थे। ऐसा तो कभी भी नहीं हुआ था। किसी के हाथ अरथी के बाहर लटके नहीं देखे गए थे। लोग पूछने लगे, कोई भूल हो गई है? लेकिन किसी भिखमंगे की अरथी होती तो भूल भी हो सकती थी। सिकंदर की अरथी थी। बड़े-बड़े सम्राट कंधा दे रहे थे। ये हाथ क्यों लटके हुए हैं बाहर? फिर धीरे-धीरे लोगों को पता चला, सिकंदर ने खुद ही चाहा था कि मेरे हाथ बाहर लटके रहने देना। मित्रों ने पूछा था कि यह क्या पागलपन है? हाथ बाहर कभी किसी के लटके देखे नहीं गए। किसलिए चाहते हो कि हाथ बाहर लटके रहें? तो सिकंदर ने कहा था, मैं चाहता हूं कि लोग देख लें कि मैं भी खाली हाथ जा रहा हूं, मेरे हाथ भी भरे हुए नहीं हैं।
जिंदगी भर दौड़ कर हाथ भरते हैं और फिर पाते हैं कि हाथ खाली रह गए हैं। जिंदगी भर ये हाथ खाली थे। सारी दौड़ व्यर्थ हो जाती है। कुछ मिलता नहीं, सिर्फ मिलता हुआ मालूम पड़ता है। करीब-करीब ऐसे ही जैसे दूर दिखाई पड़ता है कि पृथ्वी जमीन को छू रही है, हम थोड़े आगे बढ़ेंगे तो वह जगह आ जाएगी जहां जमीन आकाश को छूता है। लेकिन हम जितने आगे बढ़ते हैं उतना ही वह घेरा भी आगे बढ़ता चला जाता है। हम जिंदगी भर चलते रहें, पूरी पृथ्वी का चक्कर लगा लें, वह जगह नहीं आएगी जहां जमीन आकाश को छूती है। वह सिर्फ छूती हुई दिखाई पड़ती है, वह कहीं छूती नहीं। ठीक ऐसे ही आदमी जिंदगी भर सोचता है: यह मिल जाए, यह मिल जाए, यह मिल जाए। और सब मिल जाएगा एक दिन, ऐसा लगता है आगे, आगे कहीं मिलने की जगह आ जाएगी। दौड़ता है, दौड़ता है, दौड़ता है। आखिर गिर जाता है, मिलने का वक्त नहीं आता, हाथ खाली ही रह जाते हैं। (ओशो)

l l दानवीर कर्ण का नियम l l



l l दानवीर कर्ण का नियम l l

बात उन दिनों की है जब महाराज युधिष्ठिर इंद्रप्रस्थ पर राज्य करते थे। राजा होने केनाते वे काफी दान-पुण्य भी करते थे। धीरे-धीरे उनकी प्रसिद्धि दानवीर के रूप मेंफैलने लगी और पांडवों को इसका अभिमान होने लगा। कहते हैं कि भगवान दर्पहारी होते हैं। अपने भक्तों का अभिमान, तो उन्हें बिल्कुल पसंद नहीं। एक बार श्रीकृष्ण इंद्रप्रस्थ पहुंचे। भीम व अर्जुन ने उनके सामने युधिष्ठिर की प्रशंसा शुरू की। दोनों ने बताया कि वे कितने बड़े दानी हैं।

तब कृष्ण ने उन्हें बीच में ही टोक दिया और कहा, ‘लेकिन हमने कर्ण जैसा दानवीर और नहीं सुना।’ पांडवों को यह बात पसंद नहीं आई। भीम ने पूछ ही लिया, ‘भला वो कैसे?’ कृष्ण ने कहा कि ‘समय आने पर बतलाऊंगा।’ बात आई-गई हो गई। कुछ ही दिनों में सावन शुरू हो गए व वर्षा की झड़ी लग गई। उस समय एक याचक युधिष्ठिर के पासआया और बोला, ‘महाराज! मैं आपके राज्य में रहने वाला एक ब्राह्मण हूं।

आज मेरा व्रत है और हवन किए बिना मैं कुछ भी नहीं खाता-पीता। कई दिनों से मेरे पास यज्ञ के लिए चंदन की लकड़ी नहीं है। यदि आपके पास हो तो, कृपा कर मुझे दे दें। अन्यथा मैं हवन पूरा नहीं कर पाऊंगा और भूखा-प्यासा मर जाऊंगा।’ युधिष्ठिर ने तुरंत कोषागार के कर्मचारी को बुलवाया और कोष से चंदन की लकड़ी देने का आदेश दिया।

संयोग से कोषागार में सूखी लकड़ी नहीं थी। तब महाराज ने भीम व अर्जुन को चंदन की लकड़ी का प्रबंध करने का आदेश दिया। लेकिन काफी दौड़-धूप के बाद भी सूखी लकड़ी की व्यवस्था नहीं हो पाई। तब ब्राह्मण को हताश होते देख कृष्ण ने कहा, ‘मेरे अनुमान से एक स्थान पर आपको लकड़ी मिल सकती है, आइए मेरे साथ।’ ब्राह्मण की आखों में चमक आ गई।

भगवान ने अर्जुन व भीम को भी इशारा किया, वेष बदलकर वे भी ब्राह्मण के संग हो लिए। कृष्ण सबको लेकर कर्ण के महल में गए। सभी ब्राह्मणों के वेष में थे, अत: कर्ण ने उन्हेंपहचाना नहीं। याचक ब्राह्मण ने जाकर लकड़ी की अपनी वही मांग दोहराई। कर्ण ने भी अपने भंडार के मुखिया को बुलवाकर सूखी लकड़ी देनेके लिए कहा, वहां भी वही उत्तर प्राप्त हुआ।

ब्राह्मण निराश हो गया। अर्जुन-भीम प्रश्न-सूचक निगाहों से भगवान को ताकने लगे। लेकिन वे अपनी चिर-परिचित मुस्कान लिए बैठे रहे। तभी कर्ण ने कहा, ‘हे देवता! आप निराश न हों, एकउपाय है मेरे पास।’ देखते ही देखते कर्ण ने अपने महल के खिड़की-दरवाज़ों में लगी चंदन की लकड़ी काट-काट कर ढेर लगा दी, फिर ब्राह्मण से कहा, ‘आपको जितनी लकड़ी चाहिए, कृपया ले जाइए।’ कर्ण ने लकड़ी पहुंचाने के लिए ब्राह्मण के साथ अपना सेवक भी भेज दिया। ब्राह्मण लकड़ी लेकर कर्ण को आशीर्वाद देता हुआ लौट गया। पांडव व श्रीकृष्ण भी लौट आए।

वापस आकर भगवान ने कहा, ‘साधारण अवस्था में दान देना कोई विशेषता नहीं है, असाधारण परिस्थिति में किसी के लिए अपने सर्वस्व को त्याग देने का ही नाम दान है। अन्यथा चंदन कीलकड़ी के खिड़की-द्वार तो आपके महल में भी थे।’ इस कहानी का तात्पर्य यह है कि हमें ऐसे कार्य करने चाहिए कि हम उस स्थिति तक पहुंच जाएं जहां पर स्वाभाविक रूप से जीव भगवान की सेवा करता है।

हमें भगवान को देखने की चेष्टा नहीं करनी चाहिए, बल्कि अपने को ऐसे कार्यो में संलग्न करना चाहिए कि भगवान स्वयं हमें देखें। केवलएक गुण या एक कार्य में अगर हम पूरी निष्ठा से अपने को लगा दें, तो कोई कारण नहीं कि भगवान हम पर प्रसन्न न हों। कर्ण ने कोई विशेष कार्य नहीं किया, किंतु उसने अपना यह नियम भंग नहीं होने दिया कि उसके द्वार से कोई निराश नहीं लौटेगा।

Tuesday 28 May 2013

Hare Krishna

Hare Krishna . Many devotees have asked me this question and I am publishing it with my views / answer . I hope it will benefit you .

Question: “I practice devotional service regularly, but still from time to time, bad things happen to me. When they do, I can’t help but blame God. ‘Why do You put me through this? I thought You’re supposed to relieve my suffering?’ I know I shouldn’t think this way, but I can’t help it. What should I do?”

Answer: Many people faithfully observe the regulative principles of devotional service, which consist of the chanting of the maha-mantra (Hare Krishna Hare Krishna, Krishna Krishna, Hare Hare, Hare Rama Hare Rama, Rama Rama, Hare Hare) and abstention from the four pillars of sinful life (meat eating, gambling, intoxication, and illicit sex), but still suffer frustration from time to time. This is because the practice of devotional service does nothing to guarantee material fortunes. In fact, many times just the opposite occurs. Krishna will take away things that we are attached to so that we can better focus on our service to Him. Since our attachments to material things are so strong, many of us get angry and frustrated when bad fortune occurs. Many people try their hardest not to blame God, but they just can’t help it. Generally speaking, this type of anger directed towards God is viewed as irrational, but it can also be a sign of great devotion.

For aspiring transcendentalists, the first lesson taught by the Vedas is that we are not this body. What are we then? We are spirit souls, part and parcel of Lord Krishna, the Supreme Personality of Godhead. The body, along with everything else in this material world, is temporary but our true identity, represented by the soul, is not. The illusory energy known as maya clouds our judgment and causes us to associate with our body. Maya tricks us into thinking that if we perform just enough activity, we will be happy. This is how karma works. Other people are also performing fruitive activities, meaning that everyone is essentially trying to be God. Since there is only one God, every person’s pursuit of material perfection is bound to fail. This failure doesn’t come all at once. Rather, the conditioned living entities suffer many setbacks in life, but this usually doesn’t deter them from trying to find material happiness.

“O son of Pritha, those who are not deluded, the great souls, are under the protection of the divine nature. They are fully engaged in devotional service because they know Me as the Supreme Personality of Godhead, original and inexhaustible.” (Lord Krishna, Bhagavad-gita, 9.13)

There are two energies that exist in this world, the material and the spiritual. The spiritual energy is eternal and full of bliss. The material energy is just the opposite. Everything relating directly to God is part of the spiritual or superior energy. The material energy is completely revolved around matter, which is temporary, thus it is known as the inferior energy. We living entities technically belong to the marginal energy, meaning we have a choice as to which energy, superior or inferior, we associate with. Associating with the spiritual energy means we are afforded complete protection. This protection is for the soul and not the body. Associating with the spiritual energy means we become free from the effects of karma; we are no longer forced to suffer through birth and death. The material energy provides no such protection. The conditioned living entities are competing with each other to become God, thus they are completely in the material energy, where they have no protection. Those who are in the material energy have no right to blame God for their problems, for they have chosen to associate with an inferior energy.

So always associate with the spiritual energy with whom you are afforded protection from the Lord . Please always chant : (Hare Krishna Hare Krishna, Krishna Krishna, Hare Hare, Hare Rama Hare Rama, Rama Rama, Hare Hare)

Monday 27 May 2013

Teachings on Fearlessness from Bhagavad Gita

Teachings on Fearlessness  from Bhagavad Gita


Serene-minded, fearless, firm in the vow of Brahmacharya, having controlled the mind, thinking on Me and balanced, let him sit, having Me as the Supreme Goal. (6.14)

Intellect, wisdom, non-delusion, forgiveness, truth, self-restraint, calmness, happiness, pain, birth or death, fear and also fearlessness…non-injury, equanimity, contentment, austerity, beneficence, fame, infamy --- all these different kinds of "qualities-of-beings" arise from Me alone. (10.4-5)

Fearlessness belongs to one born of Divine Estate (16.1)

That which knows the paths of work and renunciation, what ought to be done and what ought not to be done, fear and fearlessness, bondage and liberation, that "understanding" is Sattwic (pure) , O Partha. (18.30)

He by whom the world is not agitated (affected) , and who cannot be agitated by the world, who is freed from joy, envy, fear, and anxiety --- he is dear to me. (12.15)

Swami Sivananda

Blind faith should be turned into rational faith. Faith without understanding is only blind faith. Devotion is the development of faith. Knowledge is the development of devotion. Faith leads to the final spiritual experience. Whatever a person strongly believes in, that he experiences and becomes…

A pessimist is very gloomy and depressed, lazy and lethargic. Cheerfulness is unknown to him. He infects others. Pessimism is an epidemic and infectious disease. A pessimist cannot succeed in the world.

The world is a relative place of good and evil. Remember this point at all times. Try to live happily in any place, under any condition. You will become a strong and dynamic personality. This is a great secret.

Humility is a virtue that subdues the hearts of others. A man of humility is a powerful magnet or lodestone…
Swami Sivananda

story of the birth of Balram

The story of the birth of Balram is found in the Srimad Bhagavad Purana and begins when Mother Earth (Bhumi Devi) takes the form of a cow and complains to Bhagavan Vishnu about the increase in the number of rulers and people following Adharma on earth. Bhagavan Vishnu to help Mother Earth decides to incarnate on earth. To achieve the goal of wiping out Adharma, Vishnu was born as Sri Krishna on earth. To help him Ananta or Shesha appeared as Balram.

Kamsa had imprisoned Vasudeva and Devaki after he learned that the eighth son of the couple will kill him. Fear made Kamsa kill all the babies born to Vasudeva and Devaki. Thus he had killed the first six babies.

When the seventh baby was growing in the womb of Devaki; Vishnu asked Goddess Mayadevi to transport the fetus to the womb of Rohini, another wife of Vasudeva.

Soon the news spread that Devaki had aborted. But the fetus was successfully growing in the womb of Rohini.

Rohini then gave birth to Balram, who is an incarnation of Ananta.

It must be noted that there are many Hindu communities who believe that Balram is a direct incarnation of Vishnu.

Ganesha Gita

Ganesha Gita is the conversation between Ganesha and Varenya in the Uttarakhanda of the Ganesha Purana.

Not desiring the results of one’s activities, whether they be termed transcendent or ritualistic, the yogi is recommended to perform his duties, not by ceasing action, but from a reliance on yoga.

Devotional service alone is the cause for attaining yoga.

Peacefulness and restraining the senses are considered the causes for success in siddha-yoga.

Focusing on the objects of the senses is considered the enemy of oneself. The yogi who ignores the craving of the senses gains success.

One’s own self exists only through the self. We do not exist as separate from the self.


The person who has conquered the self, who has discriminating knowledge, intuitive knowledge and continually has control over the senses, maintains the same equanimity in friendship, or enmity, in freedom or imprisonment, in honor, disgrace, unhappiness and happiness, or with a close friend or amongst the good, in a friend and in an enemy

Friday 24 May 2013

Aparokshanubhuti is a text credited to Adi Shankaracharya

Aparokshanubhuti is a text credited to Adi Shankaracharya
Just as light is required to see an object; one attains knowledge only through the means of enquiry.
The self alone is permanent; all that is seen here is transient – such a settled conviction is truly known as discrimination.
Concentration of the mind on the one Reality [Brahman] is regarded as Samadhana.
Who am I? How is this world created? Who is its creator? Of what material is this world made? This is the way of that enquiry. I am neither the body, a combination of the five elements of matter, nor am I an aggregate of the senses; I am something different from these. This is the way of that enquiry.

Brahma-Madhava Gaudiya Sampradaya.

Brahma-Madhava Gaudiya Sampradaya..
The full lineage of the Brahma-Madhava Gaudiya Sampradaya in a full featured High-quality laminated poster.

For the first time ever, all thirty-two members of the Brahma - Madhva - Gaudiya Disciplic Succession are depicted together, as described in the introduction to the Bhagavad Gita As It Is, in a beautiful full size poster.

Starting with the Supreme Personality of Godhead, Sri Krishna, going through such great personalities as Brahma, Narada, Vyasadeva, Isvara Puri, Sri Caitanya Mahaprabhu, and finally A.C. Bhaktivedanta Srila Prabhupada..
Brahma-Madhava Gaudiya Sampradaya..
The full lineage of the Brahma-Madhava Gaudiya Sampradaya in a full featured High-quality laminated poster.

For the first time ever, all thirty-two members of the Brahma - Madhva - Gaudiya Disciplic Succession are depicted together, as described in the introduction to the Bhagavad Gita As It Is, in a beautiful full size poster.

Starting with the Supreme Personality of Godhead, Sri Krishna, going through such great personalities as Brahma, Narada, Vyasadeva, Isvara Puri, Sri Caitanya Mahaprabhu, and finally A.C. Bhaktivedanta Srila Prabhupada..

Wednesday 22 May 2013

बाहर राशियों के बारह अचूक बाण


बाहर राशियों के बारह अचूक बाण

मेष राशि का अचूक बाण
आपके जीवन में परिवार में समस्या है, संपूर्ण प्रयासों के बावजूद भी पारिवारिक सुख नहीं मिलता है? कॅरियर में उठा-पटक है, कारोबार में लाभ नहीं मिल रहा हैं तो हर रोज नित्यक्रम से निवृत होकर स्नानोपरांत सूर्याेदय से लोहे के पात्र में सरसों का तेल भरकर उसमें श्रद्घानुसार काले तिल, गुड़ व उड़द मिलाकर इस पात्र को अपने हाथ में लेकर ú शं अनंताय नम:॥ मंत्र का जाप करते हुए पीपल के पेड़ की सात परिक्रमा करें। तत्पश्चात वहीं बैठकर पुन: इस मंत्र का जाप के बाद यह पात्र किसी सरोवर, तालाब या बहते पानी में प्रवाह कर दें। संपूर्ण कष्टों से छुटकारा मिलेगा। यह उपाय 11 शनिवार करें।
वृषभ राशि का अचूक बाण
क्या आपका कारोबार नहीं चल रहा हैं, क्या आपके कॅरियर में उठा-पटक हैं? या आपके परिवार वाले आपका साथ नहीं दे रहे हैं तो हर रोज नित्यक्रम से निवृत होकर स्नानोपरांत सूर्याेदय से पूर्व काले कपड़े में काले तिल, उड़द, गुड़ की रेवड़ी या गजक, लोहे की वस्तु, काजल बांध कर पोटली बना दें। इस पोटली को अपने सामने रखकर तेल का दीपक जलाएं ú शं छाया आत्मजाय नम:। इस मंत्र का 108 बार जाप करें। तत्पश्चात इस पोटली को अपने उपर से 7 बार उसार करके पीपल के पेड़ के नीचे रखकर आ जाएं। यह उपाय 7 शनिवार करें।
मिथुन राशि का अचूक बाण
संपूर्ण मेहनत और परिश्रम के बावजूद भी मनोनुकूल सफलता नहीं मिल रही हो? मन पीडि़त रहता हो, हमेशा भ्रम बना रहता हो, स्वास्थ्य अनुकूल नहीं रहता हो तो हर रोज नित्यक्रम से निवृत होकर स्नानोपरांत सूर्याेदय से पूर्व आटे में गुड़ मिलाकर 8 पूडिय़ा सरसों के तेल में तलें। इन पूडिय़ों को स्वच्छ थाली में रखकर श्रीशनिदेव को भोग लगाएं। तेल का दीपक जलाकर 108 बार ú शं उमास्वरूपाय नम:॥ इस मंत्र का जाप करें। अपने ऊपर से 7 बार उसार कर गरीब व्यक्ति या जरूरतमंद व्यक्ति को दान में दें। यह उपाय 21 शनिवार करें।
विशेष
राघव के संपूर्ण जीवन का सार, राघव के इस उपाय से पायी शनि की कृपा
उपाय का नाम है शनि ग्रह की अंजलि यानी दोनों हथेलियां जोडक़र पानी अर्पित करना। आपकी कोई भी राशि हो, कोई भी दशा हो, कोई भी लग्न हो यह उपाय कर देना। हर रोज अपने घर में श्रद्घापूर्वक तेल का दीपक जलाकर श्रद्घापूर्वक पंचामृत से पूजन करें। ततपश्चात एक लोहे के पात्र में जल, गंगाजल, चुटकी भर काले तिल, सुपारी, काले धतूरे के पत्ते, नीला चंदन, कमल के नीले पुष्प की पत्तियां, थोड़े से अक्षत मिलाकर दशरथकृत शनि स्तोत्र का जाप करते हुए देवाधिदेव श्री शनिदेव को अंजलि दें।
ध्यान रहें अंजलि देते समय आगे कोई पात्र रख दें ताकि उसमें यह पानी इक_ा होता रहें। ततपश्चात इसे बहती नदी, तालाब व पीपल के पेड़ मे चढ़ा दीजिए। ऐसा करने से आपके जीवन की दशा, दृष्टि दोनों ही बदल जाएगी।
कर्क राशि का अचूक बाण
मन बहुत चंचल रहता है, भ्रमित रहता है, भयभीत रहता है, काम में मन नहीं लगता हैं? तो हर रोज नित्यक्रम से निवृत होकर स्नानोपरांत सूर्याेदय से पूर्व मिट्टी के दीपक में सरसों का तेल भरकर उड़द के 17 दानें डालें। तत्पश्चात ú शं एकपादे नम:॥ इस मंत्र का जाप करते हुए पीपल की 21 परिक्रमा करें। तत्पश्चात इस दीपक पीपल के पेड़ के नीचे रखकर जला दें। वहीं एक बैठ कर पुन: इस मंत्र का 108 बार जाप करें। जाप के उपरांत दीपक के तेल से तिलक अवश्य करें। यह उपाय 7 शनिवार करें।
सिंह राशि का अचूक बाण
जीवन कष्टों से बहुत पीडि़त हैं, मनोरथ सफल नहीं हो रहा हैं, अपना का साथ नहीं मिल रहा हो, करने जाते है सीधा लेकिन उल्टा हो जाता है? तो हर रोज नित्यक्रम से निवृत होकर स्नानोपरांत सूर्याेदय से पूर्व कांसे के लोटे में जल में गुड़ मिलाकर ú शं सूर्य पुत्राय नम:॥ इस मंत्र का जाप करते हुए श्रीशनिदेव की प्रतिमा या पीपल के पेड़ की 11 परिक्रमा करें। तत्पश्चात यह मीठा जल पीपल के पेड़ में चढ़ा दें। पुन: घर का आकर तेल का दीपक जलाएं और वहीं बैठकर इस मंत्र की जाप करें। संपूर्ण कष्टों से छुटकारा मिलेगा। यह उपाय 11 शनिवार करें।
कन्या राशि का अचूक बाण
परिश्रम और कठिन मेहनत के बावजूद भी अनुकूल परिणाम प्राप्त नहीं हो रहा है, परिवार में कलह है, नकारात्मक विचारों ने घेर रखा हैं? और दिमाग काम नहीं कर रहा है तो हर रोज नित्यक्रम से निवृत होकर स्नानोपरांत सूर्याेदय से पूर्व सवा पांच किलो उड़द की दाल के बढ़े सरसों के तेल में तलकर श्रीशनिदेव के चरणों में भोग लगाएं। सरसों के तेल का दीपक जलाएं और वहीं बैठकर ú शं कालसहोदरय नम:॥ इस मंत्र का 108 बार जाप करें। तत्पश्चात इन बड़ों को अपने ऊपर से 7 बार उसार कर गरीब व जरूरमंद लोगों में बांट दें। कष्ट मिटेंगा। यह उपाय 21 शनिवार करें।
तुला राशि का अचूक बाण
आपके जीवन में परिवार में समस्या है संपूर्ण प्रयासों के बावजूद भी पारिवारिक सुख नहीं मिलता है? हर रोज नित्यक्रम से निवृत होकर स्नानोपरांत सूर्याेदय से पूर्व सात फूलदार लौंग लें। अपने पूजा स्थान में स्वच्छ काले कपड़े में रखकर तेल का दीपक जलाएं। और इस मंत्र ú हत्र्तारं सर्व दु:खानां, दुष्टानां भयवर्धनम्। मृत्युजयं महाकालं नमस्यामि शनैश्चरम्॥ इस मंत्र का 108 बार जाप करें। जाप के बाद दक्षिण दिशा में दीपक में कपूर जलाकर इन लौगों को भस्म कर दें। भस्म का तिलक लगाकर बाहर जाएं तो संपूर्ण कष्टों से छुटकारा मिलेगा। यह उपाय 40 शनिवार करें।
वृश्चिक राशि का अचूक बाण
प्रयासों के बावजूद रोजगार नहीं मिल रहा हो? बॉस आपसे खुश नहीं रहता हो और घर में कलह रहता हो तो हर रोज नित्यक्रम से निवृत होकर स्नानोपरांत सूर्याेदय से पूर्व भगवान सूर्य और मां छाया का ध्यान करते हुए सवा 8 किलो गुड़ सवा पांच मीटर लाल कपड़े में बांध लें। श्रद्घापूर्वक तेल का दीपक जलाकर के ú शं ऐन्द्राय नम:॥ इस मंत्र की 3 माला जाप करें। जाप के उपरांत माता-पिता के चरण स्पर्श करें। पुन: इस मंत्र का 108 बार जाप करें। संपूर्ण कष्टों से छुटकारा मिलेगा। ऐसा 11 शनिवार करें।
धनु राशि का अचूक बाण
जीवन कर्जे के दलदल में धसता जा रहा हो, राह नजर नहीं आ रही हो, चारों तरफ अंधेरा ही अंधेरा नजर आ रहा हो तो ऐसी अवस्था में यह उपाय काम करेगा। शुक्र की रात साढ़े 12 बजे सवा किलो देसी चना तीन जगह पानी में भिंगोएं। शनिवार की सुबह नित्यक्रम से निवृत होकर स्नानोपरांत सूर्याेदय से पूर्व सरसों के तेल में छोंक कर किसी शुद्घ पात्र में रखकर अपने सामने रखें। तेल का दीपक जलाकर शनि पत्नी नाम स्तुति का 108 बार जाप करें। ú शं शनैश्चराय नम:। ध्वजनी धामनी चैव कंकाली कलहप्रिया। कण्टकी कलही पाचि तुरंगी महिषी अजा॥ ú शं शनैश्चराय नम:॥ पूजा के उपरांत एक हिस्सा किसी अपाहिज व्यक्ति को खिला दें। दूसरा हिस्सा कुष्ठ रोगियों को बांट दें और तीसरा हिस्सा गरीब विधवा स्त्री को दान में दे दें। यह उपाय 21 शनिवार करें।
विशेष
देवाधिदेव श्रीशनिदेव को अपना बनाने का एक अचूक उपाय
किसी भी शनिवार के दिन सूर्याेदय से पूर्व नित्यक्रम से निवृत्त हो स्नानोपरांत केले के पत्ते के ऊपर काले तिल से 8 अंक बना दें। इस पर 8 दीपक सरसों के तेल के जलाकर रख दें। 8 माला ऊँ शं शनैश्चराय नम: या मंगलकारी शनि मंत्र का जाप करें। ततपश्चात राहु काल के दौरान यह पूजा सामग्री बहते पानी, तालाब में प्रवाहित कर दें। ऐसा 8 शनिवार करें।
मकर राशि का अचूक बाण
आपके जीवन में परिवार में समस्या है संपूर्ण प्रयासों के बावजूद भी पारिवारिक सुख नहीं मिलता है, विवाद आपका पीछा नहीं छोड़ रहे हैं, अपनों का साथ नहीं मिल रहा है? तो हर रोज नित्यक्रम से निवृत होकर स्नानोपरांत सूर्याेदय से पूर्व मिट्टी के पात्र में श्रद्घानुसार तेल भरकर उसमें 7 चुटकी काले तिल और 11 लौंग डालें। तत्पश्चात शुद्घ आसन पर बैठकर ú शं कालाय नम:॥ इस मंत्र की तीन माला जाप करें। पूजा के उपरांत इस तेल को किसी आक के पौधे पर चढ़ा दें। ऐसा लगातार 186 दिन करें।
कुंभ राशि का अचूक बाण
आपका व्यापार नहीं चल रहा है, कारोबार में लाभ नहीं हो रहा है, साथियों से धोखा मिल रहा है, घर में कलह है? तो हर रोज नित्यक्रम से निवृत होकर स्नानोपरांत सूर्याेदय से पूर्व एक नारियल लें। नारियल को अपने उपर से 7 बार उसार इस मंत्र ú शं कोणस्थाय नम: का जाप करके स्वच्छ थाली में रखकर अपने सामने रख दें। श्री शनिदेव का ध्यान करते हुए सरसों के तेल का दीपक जलाकर इसी मंत्र का 108 बार जाप करें। तत्पश्चात किसी चौराहे या पीपल के पेड़ के नीचे फोड़ दें। आधा वहीं छोड़ दे या गरीबों में बांट दें। संपूर्ण कष्टों से छुटकारा मिलेगा। ऐसा नियमित 40 दिन तक करें।
मीन राशि का अचूक बाण
संपूर्ण प्रयासों बावजूद भी सफलता नहीं मिल रही हैं, जीवन बोझ लगने लगा है, अपनो का साथ नहीं मिल रहा है, और संतान की वजह से परेशान है? तो हर रोज नित्यक्रम से निवृत होकर स्नानोपरांत सूर्याेदय से पूर्व हर रोज श्री शनिदेव की प्रतिमा या यंत्र के सामने तेल का दीपक जलाकर ú शं अघोक्षयाय नम:॥ इस मंत्र की पांच माला जाप करें। जाप के उपरांत रोटी पर गुड़ रखकर गाय को खिला दें। ऐसा नियमित एक साल करें। संपूर्ण कष्टों से छुटकारा मिलेगा।
विशेष
किसी भी शनिवार के दिन सवा आठ किलो काले तिल, सवा आठ किलो उड़द भूनकर आटा बना लें। तिल को सेंक कर उसमें गुड़ और भैस का घी मिलाकर लड्डू बना लें। इन लड्डूओं श्री शनिदेव के श्री विग्रह के सामने रखकर सरसों के तेल के चौमुखा 8 दीपक जलाएं। ततपश्चात मंगलकारी शनि मंत्र की पांच माला जाप करें। पूजा के उपरांत यह लड्डू गरीब व अपाहिज लोगों को बांट दें। जीवन की संपूर्ण मनोकामना पूरी होगी।
बाहर राशियों के बारह अचूक बाण
मेष राशि का अचूक बाण
आपके जीवन में परिवार में समस्या है, संपूर्ण प्रयासों के बावजूद भी पारिवारिक सुख नहीं मिलता है? कॅरियर में उठा-पटक है, कारोबार में लाभ नहीं मिल रहा हैं तो हर रोज नित्यक्रम से निवृत होकर स्नानोपरांत सूर्याेदय से लोहे के पात्र में सरसों का तेल भरकर उसमें श्रद्घानुसार काले तिल, गुड़ व उड़द मिलाकर इस पात्र को अपने हाथ में लेकर ú शं अनंताय नम:॥ मंत्र का जाप करते हुए पीपल के पेड़ की सात परिक्रमा करें। तत्पश्चात वहीं बैठकर पुन: इस मंत्र का जाप के बाद यह पात्र किसी सरोवर, तालाब या बहते पानी में प्रवाह कर दें। संपूर्ण कष्टों से छुटकारा मिलेगा। यह उपाय 11 शनिवार करें।
वृषभ राशि का अचूक बाण
क्या आपका कारोबार नहीं चल रहा हैं, क्या आपके कॅरियर में उठा-पटक हैं? या आपके परिवार वाले आपका साथ नहीं दे रहे हैं तो हर रोज नित्यक्रम से निवृत होकर स्नानोपरांत सूर्याेदय से पूर्व काले कपड़े में काले तिल, उड़द, गुड़ की रेवड़ी या गजक, लोहे की वस्तु, काजल बांध कर पोटली बना दें। इस पोटली को अपने सामने रखकर तेल का दीपक जलाएं ú शं छाया आत्मजाय नम:। इस मंत्र का 108 बार जाप करें। तत्पश्चात इस पोटली को अपने उपर से 7 बार उसार करके पीपल के पेड़ के नीचे रखकर आ जाएं। यह उपाय 7 शनिवार करें।
मिथुन राशि का अचूक बाण
संपूर्ण मेहनत और परिश्रम के बावजूद भी मनोनुकूल सफलता नहीं मिल रही हो? मन पीडि़त रहता हो, हमेशा भ्रम बना रहता हो, स्वास्थ्य अनुकूल नहीं रहता हो तो हर रोज नित्यक्रम से निवृत होकर स्नानोपरांत सूर्याेदय से पूर्व आटे में गुड़ मिलाकर 8 पूडिय़ा सरसों के तेल में तलें। इन पूडिय़ों को स्वच्छ थाली में रखकर श्रीशनिदेव को भोग लगाएं। तेल का दीपक जलाकर 108 बार ú शं उमास्वरूपाय नम:॥ इस मंत्र का जाप करें। अपने ऊपर से 7 बार उसार कर गरीब व्यक्ति या जरूरतमंद व्यक्ति को दान में दें। यह उपाय 21 शनिवार करें।
विशेष
राघव के संपूर्ण जीवन का सार, राघव के इस उपाय से पायी शनि की कृपा
उपाय का नाम है शनि ग्रह की अंजलि यानी दोनों हथेलियां जोडक़र पानी अर्पित करना। आपकी कोई भी राशि हो, कोई भी दशा हो, कोई भी लग्न हो यह उपाय कर देना। हर रोज अपने घर में श्रद्घापूर्वक तेल का दीपक जलाकर श्रद्घापूर्वक पंचामृत से पूजन करें। ततपश्चात एक लोहे के पात्र में जल, गंगाजल, चुटकी भर काले तिल, सुपारी, काले धतूरे के पत्ते, नीला चंदन, कमल के नीले पुष्प की पत्तियां, थोड़े से अक्षत मिलाकर दशरथकृत शनि स्तोत्र का जाप करते हुए देवाधिदेव श्री शनिदेव को अंजलि दें।
ध्यान रहें अंजलि देते समय आगे कोई पात्र रख दें ताकि उसमें यह पानी इक_ा होता रहें। ततपश्चात इसे बहती नदी, तालाब व पीपल के पेड़ मे चढ़ा दीजिए। ऐसा करने से आपके जीवन की दशा, दृष्टि दोनों ही बदल जाएगी।
कर्क राशि का अचूक बाण
मन बहुत चंचल रहता है, भ्रमित रहता है, भयभीत रहता है, काम में मन नहीं लगता हैं? तो हर रोज नित्यक्रम से निवृत होकर स्नानोपरांत सूर्याेदय से पूर्व मिट्टी के दीपक में सरसों का तेल भरकर उड़द के 17 दानें डालें। तत्पश्चात ú शं एकपादे नम:॥ इस मंत्र का जाप करते हुए पीपल की 21 परिक्रमा करें। तत्पश्चात इस दीपक पीपल के पेड़ के नीचे रखकर जला दें। वहीं एक बैठ कर पुन: इस मंत्र का 108 बार जाप करें। जाप के उपरांत दीपक के तेल से तिलक अवश्य करें। यह उपाय 7 शनिवार करें।
सिंह राशि का अचूक बाण
जीवन कष्टों से बहुत पीडि़त हैं, मनोरथ सफल नहीं हो रहा हैं, अपना का साथ नहीं मिल रहा हो, करने जाते है सीधा लेकिन उल्टा हो जाता है? तो हर रोज नित्यक्रम से निवृत होकर स्नानोपरांत सूर्याेदय से पूर्व कांसे के लोटे में जल में गुड़ मिलाकर ú शं सूर्य पुत्राय नम:॥ इस मंत्र का जाप करते हुए श्रीशनिदेव की प्रतिमा या पीपल के पेड़ की 11 परिक्रमा करें। तत्पश्चात यह मीठा जल पीपल के पेड़ में चढ़ा दें। पुन: घर का आकर तेल का दीपक जलाएं और वहीं बैठकर इस मंत्र की जाप करें। संपूर्ण कष्टों से छुटकारा मिलेगा। यह उपाय 11 शनिवार करें।
कन्या राशि का अचूक बाण
परिश्रम और कठिन मेहनत के बावजूद भी अनुकूल परिणाम प्राप्त नहीं हो रहा है, परिवार में कलह है, नकारात्मक विचारों ने घेर रखा हैं? और दिमाग काम नहीं कर रहा है तो हर रोज नित्यक्रम से निवृत होकर स्नानोपरांत सूर्याेदय से पूर्व सवा पांच किलो उड़द की दाल के बढ़े सरसों के तेल में तलकर श्रीशनिदेव के चरणों में भोग लगाएं। सरसों के तेल का दीपक जलाएं और वहीं बैठकर ú शं कालसहोदरय नम:॥ इस मंत्र का 108 बार जाप करें। तत्पश्चात इन बड़ों को अपने ऊपर से 7 बार उसार कर गरीब व जरूरमंद लोगों में बांट दें। कष्ट मिटेंगा। यह उपाय 21 शनिवार करें।
तुला राशि का अचूक बाण
आपके जीवन में परिवार में समस्या है संपूर्ण प्रयासों के बावजूद भी पारिवारिक सुख नहीं मिलता है? हर रोज नित्यक्रम से निवृत होकर स्नानोपरांत सूर्याेदय से पूर्व सात फूलदार लौंग लें। अपने पूजा स्थान में स्वच्छ काले कपड़े में रखकर तेल का दीपक जलाएं। और इस मंत्र ú हत्र्तारं सर्व दु:खानां, दुष्टानां भयवर्धनम्। मृत्युजयं महाकालं नमस्यामि शनैश्चरम्॥ इस मंत्र का 108 बार जाप करें। जाप के बाद दक्षिण दिशा में दीपक में कपूर जलाकर इन लौगों को भस्म कर दें। भस्म का तिलक लगाकर बाहर जाएं तो संपूर्ण कष्टों से छुटकारा मिलेगा। यह उपाय 40 शनिवार करें।
वृश्चिक राशि का अचूक बाण
प्रयासों के बावजूद रोजगार नहीं मिल रहा हो? बॉस आपसे खुश नहीं रहता हो और घर में कलह रहता हो तो हर रोज नित्यक्रम से निवृत होकर स्नानोपरांत सूर्याेदय से पूर्व भगवान सूर्य और मां छाया का ध्यान करते हुए सवा 8 किलो गुड़ सवा पांच मीटर लाल कपड़े में बांध लें। श्रद्घापूर्वक तेल का दीपक जलाकर के ú शं ऐन्द्राय नम:॥ इस मंत्र की 3 माला जाप करें। जाप के उपरांत माता-पिता के चरण स्पर्श करें। पुन: इस मंत्र का 108 बार जाप करें। संपूर्ण कष्टों से छुटकारा मिलेगा। ऐसा 11 शनिवार करें।
धनु राशि का अचूक बाण
जीवन कर्जे के दलदल में धसता जा रहा हो, राह नजर नहीं आ रही हो, चारों तरफ अंधेरा ही अंधेरा नजर आ रहा हो तो ऐसी अवस्था में यह उपाय काम करेगा। शुक्र की रात साढ़े 12 बजे सवा किलो देसी चना तीन जगह पानी में भिंगोएं। शनिवार की सुबह नित्यक्रम से निवृत होकर स्नानोपरांत सूर्याेदय से पूर्व सरसों के तेल में छोंक कर किसी शुद्घ पात्र में रखकर अपने सामने रखें। तेल का दीपक जलाकर शनि पत्नी नाम स्तुति का 108 बार जाप करें। ú शं शनैश्चराय नम:। ध्वजनी धामनी चैव कंकाली कलहप्रिया। कण्टकी कलही पाचि तुरंगी महिषी अजा॥ ú शं शनैश्चराय नम:॥ पूजा के उपरांत एक हिस्सा किसी अपाहिज व्यक्ति को खिला दें। दूसरा हिस्सा कुष्ठ रोगियों को बांट दें और तीसरा हिस्सा गरीब विधवा स्त्री को दान में दे दें। यह उपाय 21 शनिवार करें।
विशेष
देवाधिदेव श्रीशनिदेव को अपना बनाने का एक अचूक उपाय
किसी भी शनिवार के दिन सूर्याेदय से पूर्व नित्यक्रम से निवृत्त हो स्नानोपरांत केले के पत्ते के ऊपर काले तिल से 8 अंक बना दें। इस पर 8 दीपक सरसों के तेल के जलाकर रख दें। 8 माला ऊँ शं शनैश्चराय नम: या मंगलकारी शनि मंत्र का जाप करें। ततपश्चात राहु काल के दौरान यह पूजा सामग्री बहते पानी, तालाब में प्रवाहित कर दें। ऐसा 8 शनिवार करें।
मकर राशि का अचूक बाण
आपके जीवन में परिवार में समस्या है संपूर्ण प्रयासों के बावजूद भी पारिवारिक सुख नहीं मिलता है, विवाद आपका पीछा नहीं छोड़ रहे हैं, अपनों का साथ नहीं मिल रहा है? तो हर रोज नित्यक्रम से निवृत होकर स्नानोपरांत सूर्याेदय से पूर्व मिट्टी के पात्र में श्रद्घानुसार तेल भरकर उसमें 7 चुटकी काले तिल और 11 लौंग डालें। तत्पश्चात शुद्घ आसन पर बैठकर ú शं कालाय नम:॥ इस मंत्र की तीन माला जाप करें। पूजा के उपरांत इस तेल को किसी आक के पौधे पर चढ़ा दें। ऐसा लगातार 186 दिन करें।
कुंभ राशि का अचूक बाण
आपका व्यापार नहीं चल रहा है, कारोबार में लाभ नहीं हो रहा है, साथियों से धोखा मिल रहा है, घर में कलह है? तो हर रोज नित्यक्रम से निवृत होकर स्नानोपरांत सूर्याेदय से पूर्व एक नारियल लें। नारियल को अपने उपर से 7 बार उसार इस मंत्र ú शं कोणस्थाय नम: का जाप करके स्वच्छ थाली में रखकर अपने सामने रख दें। श्री शनिदेव का ध्यान करते हुए सरसों के तेल का दीपक जलाकर इसी मंत्र का 108 बार जाप करें। तत्पश्चात किसी चौराहे या पीपल के पेड़ के नीचे फोड़ दें। आधा वहीं छोड़ दे या गरीबों में बांट दें। संपूर्ण कष्टों से छुटकारा मिलेगा। ऐसा नियमित 40 दिन तक करें।
मीन राशि का अचूक बाण
संपूर्ण प्रयासों बावजूद भी सफलता नहीं मिल रही हैं, जीवन बोझ लगने लगा है, अपनो का साथ नहीं मिल रहा है, और संतान की वजह से परेशान है? तो हर रोज नित्यक्रम से निवृत होकर स्नानोपरांत सूर्याेदय से पूर्व हर रोज श्री शनिदेव की प्रतिमा या यंत्र के सामने तेल का दीपक जलाकर ú शं अघोक्षयाय नम:॥ इस मंत्र की पांच माला जाप करें। जाप के उपरांत रोटी पर गुड़ रखकर गाय को खिला दें। ऐसा नियमित एक साल करें। संपूर्ण कष्टों से छुटकारा मिलेगा।
विशेष
किसी भी शनिवार के दिन सवा आठ किलो काले तिल, सवा आठ किलो उड़द भूनकर आटा बना लें। तिल को सेंक कर उसमें गुड़ और भैस का घी मिलाकर लड्डू बना लें। इन लड्डूओं श्री शनिदेव के श्री विग्रह के सामने रखकर सरसों के तेल के चौमुखा 8 दीपक जलाएं। ततपश्चात मंगलकारी शनि मंत्र की पांच माला जाप करें। पूजा के उपरांत यह लड्डू गरीब व अपाहिज लोगों को बांट दें। जीवन की संपूर्ण मनोकामना पूरी होगी।