Hari Devote was tagged in Shweta Kumari's photo.
Blessed New Year 2014 Wish you happy and peaceful New Year. What is the happiest day in your life? All are happy days to a person of true knowledge. Happiness is an internal conscious experience which comes as an effect of the extinction of mental or physical desire. The lesser the desire, the greater is the happiness. So perfect happiness consists in the destruction or satisfaction of all desires in the absolute being. Life is an experience meant to train the individual for a higher, deeper and expanded state of existence through the experience of the results of action. The aim of everybody's life is the attainment of complete perfection in the Spiritual Absolute. Prema is not an illusion. It is a reality and actuality for those who have realised oneness in life. What is man's dearest possession apart from his life? One's dearest possession is one's own true Self and there is no permanently dear thing apart from that. God is great, all others are mere dust. God only is real and great. Everything else is unreal and valueless. I go further to say that God only exists and there is nothing second to Sai (God). With Blessings, Baba 1.1.1974
Blessed New Year 2014 Wish you happy and peaceful New Year. What is the happiest day in your life? All are happy days to a person of true knowledge. Happiness is an internal conscious experience which comes as an effect of the extinction of mental or physical desire. The lesser the desire, the greater is the happiness. So perfect happiness consists in the destruction or satisfaction of all desires in the absolute being. Life is an experience meant to train the individual for a higher, deeper and expanded state of existence through the experience of the results of action. The aim of everybody's life is the attainment of complete perfection in the Spiritual Absolute. Prema is not an illusion. It is a reality and actuality for those who have realised oneness in life. What is man's dearest possession apart from his life? One's dearest possession is one's own true Self and there is no permanently dear thing apart from that. God is great, all others are mere dust. God only is real and great. Everything else is unreal and valueless. I go further to say that God only exists and there is nothing second to Sai (God). With Blessings, Baba 1.1.1974





![ಪ.ಪೂ.ಗೋಂದವಲೇಕರ ಮಹಾರಾಜರ 100ನೇ ಪುಣ್ಯತಿಥಿಯ ನಿಮಿತ್ತ....
ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು.
ಪರಮಪ್ರಾಪ್ತಿ ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು. ಅಹೇತುಕ ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥಾರಾಗಬೇಕು. ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ, ರಾಮನಾಮ ಸ್ಮರಣದ ಹೊರತು ಎರಡನೇ ಉಪಾಯವಾವುದೂ ಇಲ್ಲ. ಆಯುಷ್ಯದ್ದು ಭರವಸೆ ಇಲ್ಲ. ಆದಷ್ಟು ತೀವ್ರವಾಗಿ ಕೃತಾರ್ಥವಾಗಲಿಕ್ಕೆ ಪ್ರಯತ್ನ ಮಾಡಬೇಕು. ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ. ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು. ಸಾಧು ಸಂಗತಿಯಿಂದ ಕ್ಷಮಾ, ಭೂತದಯಾ, ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವ್ರುತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗಗಳು ಪ್ರಯತ್ನ ಮಾಡದಲೇ ದೊರೆಯುತ್ತವೆ. ಕಾಮ ಕ್ರೋಧಾದಿ ಷಡ್ವೈರಿಗಳೂ, ಪಾರಮಾರ್ಥಕ್ಕೆ ವಿಘ್ಹ್ನ ಮಾಡತಕ್ಕಂಥ ದಂಭ ಅಹಂಕಾರಾದಿಗಳೂ ತಮ್ಮಷ್ಟಕ್ಕೆ ತಾವೇ ಲಯಹೊಂದುತ್ತವೆ. ಸಾಧು ಸಂಗತಿ ಮಹಿಮಾ ಅಗಾಧವದೆ. ಸಾಧುಗಳಲ್ಲಿ ಸದೋದಿತ ಭಗವಚ್ಚರ್ಚಾ, ಭಗವದ್ಗುಣಾನುವರ್ಣನ, ರಾಮನಾಮಸ್ಮರಣ, ಸದೋಪದೇಶ, ಅಹೋರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತನಾಗುತ್ತಾನೆ.ವಿಷಯಾಕಾರವೃತ್ತಿಯಿಂದ ಬಂಧಾ, ಪರಮಾತ್ಮಕಾರವೃತ್ತಿಯಿಂದ ಮೋಕ್ಷಾ. ವೃತ್ತಿಗೆ ವಿಷಯದ ಸಂಬಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ. ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದಕಡೆ ಹೋಗಲಿಕ್ಕೆ ವೃತ್ತಿಗೆ ಸವಡ ಕೊಡಬಾರದು. " ಹೇ ರಾಮಾ, ಹೇ ದಯಾನಿಧೇ! ನನ್ನ ಎಂದ ಉದ್ಧಾರ ಮಾಡುವಿ. ನಿನ್ನ ಸಗುಣಮೂರ್ತಿ ಎಂದ ಕಂಡೇನು; ರಾಮಾ ತೀವ್ರ ದರ್ಶನ ಕೊಡೋ! ನಿನ್ನ ದರ್ಶನ ಆಗದ ಹೊರತು ಚೈನ ಇಲ್ಲ. ರಾಮಾ ನಾನು ಅಗಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ. ಹೇ ದಯಾಸಮುದ್ರ, ರಾಮಾ, ತೀವ್ರವಾಗಿ ಭವಸಮುದ್ರವನ್ನು ದಾಟಿಸು. ಸಂತತಿ ಸಂಪತ್ತಿ ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ. ನಿನ್ನ ಪಾದದಲ್ಲಿ ದೃಡ ಭಕ್ತಿ ಕೊಡು. ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ. ಕಿವಿಗಳು ರಾಮ (ನಿನ್ನ) ಕಥಾ ಕೇಳಲಿ. ಮಸ್ತಕವು ರಾಮ (ನಿನ್ನ) ಪಾದಕ್ಕೆ ಸಾಷ್ಟಾಂಗ ಹಾಕಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸ್ಸಮ್ಮಾರ್ಜನಾದಿ ಸೇವಾ ಘಡಾಯಿಸಲಿ. ರಾಮಾ, ನಾನು ಅಜ್ಞಾನಿ ಇದ್ದೇನಿ. ಏನೂ ತಿಳುವಳಿಕೆಯಿಲ್ಲ. ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. ಶ್ರೀ ರಾಮಾ, ನಿನ್ನ ಹೊರತು ನನಗೆದಾರೂ ಆಧಾರ ಇಲ್ಲ. ನೀನೇ ತಂದೆ ತಾಯಿ ಬಂಧು ಬಳಗಾ. ಹೇ ಕೃಪಾಸಾಗರಾ, ಶ್ರೀರಾಮಾ, ಅಜ್ನಾನಧ್ವಾಂತ ನಿವಾರಣಾ, ನೀನೇ ಗತಿ ಎಂದು ಅನನ್ಯಭಾವದಿಂದ ಶರಣ ಹೋಗಬೇಕು. ಸಹಸಾ ಪಾಪಮರ್ಗದ ಕಡಿ ಪ್ರವೃತ್ತಿ ಇರಬಾರದು. ಸುಳ್ಳು ಕೆಲಸಕ್ಕೆ ಹೋಗಬಾರದು. ಜನರು ನಿಂದಾ ಮಾಡಿದರೆ ವಿಷಾದಪಡಬಾರದು. ಸ್ತುತಿ ಮಾಡಿದರೆ ಹರ್ಷಪಡಬಾರದು. ಜನರ ನಿಂದಾ-ಸ್ತುತಿ ಮಾಡಬಾರದು. ಸರ್ವತ್ರದಲ್ಲಿ ಪರಮಾತ್ಮ ಇದ್ದಾನ. ಹೆಂಡರು ಮಕ್ಕಳು, ಮನಿ, ಹೊಲಾ, ಸಂಪತ್ತಿ ಮೊದಲಾದ ದೃಶ್ಯಪದಾರ್ಥ ಮಿಥ್ಯಾ ಎಂದು ತಿಳಿಯಬೇಕು. ದೇವರು ಒಬ್ಬನೇ ಶಾಶ್ವತಾ. ಅಹೋರಾತ್ರಿ ರಾಮಭಜನೆಯಲ್ಲೇ ಕಾಲಕ್ರಮಣ ಮಾಡಬೇಕು. ಜಯ ಜಯ ರಘುವೀರ ಸಮರ್ಥ.
via - samarth.m.kanthavara
Take mouse over on @[306411219466801:274:Dharma Granth] and click Like !
Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group
.](https://fbcdn-sphotos-h-a.akamaihd.net/hphotos-ak-prn1/p320x320/1525166_521212444653343_1245473129_n.jpg)




![ಪ.ಪೂ.ಗೋಂದವಲೇಕರ ಮಹಾರಾಜರ 100ನೇ ಪುಣ್ಯತಿಥಿಯ ನಿಮಿತ್ತ....
ಮಹಾರಾಜರೊಂದಿಗೆ ಪ್ರಶ್ನೋತ್ತರ.....
ಪ್ರಶ್ನೆ ೧: ನೀವು ನಿಮ್ಮನ್ನು ಏನೆಂದು ತಿಳಿದುಕೊಂಡಿರುವಿರಿ? ಜನರಿಗೆ ಏನೆಂದು ಉಪದೇಶ ಮಾಡುತ್ತೀರಿ?
ಉತ್ತರ: ನೀವು ನನ್ನನ್ನು ಏನೆಂದು ತಿಳಿದುಕೊಂಡಿರುವಿರೊ ನಾನು ಅದೇನೂ ಆಗಿರುವುದಿಲ್ಲ. ನಿಮ್ಮ ಕಲ್ಪನೆಗಳು ಎಲ್ಲಿ ಮುಗಿಯುತ್ತ್ವವೆಯೊ ನಾನು ಅಲ್ಲಿ ಇರುತ್ತೇನೆ. ಆದರೆ ಈಗ ನಾನು ನಿಮ್ಮ ಆನಂದದಲ್ಲಿರುತ್ತೇನೆ. ಆನಂದವೆಂದರೆ ಸಮಾಧಾನ.
ನಾನು ಶ್ರೀರಾಮನ ಒಬ್ಬ ಹೀನ ದೀನ ಅಜ್ನ್ಯಾನಿಯಾದ ದಾಸನಾಗಿರುತ್ತೇನೆ. ನಾನು ಜನರಿಗೆ ಉಪದೇಶ ಮಾಡುವುದಿಲ್ಲ. ನಾನಾಗಿಯೇ ಅವರನ್ನು ಕರೆಯುವುದಿಲ್ಲ. ಯಾರು ತಾವಾಗಿಯೇ ಬರುತ್ತಾರೋ ಹಾಗೂ ನನ್ನನ್ನು ಏನಾದರೂ ಕೇಳುತ್ತಾರೊ ಅವರಿಗೆ ನಾನು ಕೇವಲ ಶ್ರೀರಾಮನ ಅಖಂಡ ನಾಮಸ್ಮರಣೆ ಮಾಡಿರೆಂದು ಹೇಳುತ್ತೇನೆ.
ಪ್ರಶ್ನೆ ೨: ನೀವು ಏನು ವ್ಯವಸಾಯ ಮಾಡುತ್ತೀರಿ?
ಉತ್ತರ: ನಾನು ಶ್ರೀರಾಮನ ಅಖಂಡ ನಾಮಸ್ಮರಣೆಯ ವ್ಯವಸಾಯ ಮಾಡುತ್ತೇನೆ.
ಪ್ರಶ್ನೆ ೩: ಮಹಾರಾಜ, ತಮ್ಮ ಬಾಲ್ಯವು ಹೇಗೆ ಕಳೆದಿರುತ್ತದೆ?
ಉತ್ತರ: ಅತ್ಯಂತ ಚಿಕ್ಕ ವಯಸ್ಸಿನಿಂದಲೂ ನನ್ನ ಮೇಲೆ ನಾಮದ ಸಂರಕ್ಷಣೆಯ ಛತ್ರವಿರುತ್ತದೆ. ನನಗೆ ನಾಮ ತೆಗೆದುಕೊಳ್ಳಲು ಯಾರೂ ಹೇಳಿರುವುದಿಲ್ಲ. ನಾನು ಜೊತೆಯಲ್ಲಿ ನಾಮ ತೆಗೆದುಕೊಂಡೇ ಬಂದಿರುತ್ತೇನೆ. ನಮ್ಮ ಅಜ್ಜನದು ನನ್ನ ಮೇಲೆ ಬಹಳ ಪ್ರೇಮವಿದ್ದಿತು. ಆದರೆ ನನಗೆ ಮಾತ್ರ ಒಂದು ನಾಮದ ಹೊರತಾಗಿ ಬೇರೆ ಏನೂ ಸೇರುತ್ತಿರಲ್ಲಿಲ್ಲ. ಹಾಗೂ, ಈಗಲೂ ಸೇರುವುದಿಲ್ಲ. ನಾನು ಏನು ಮಾಡ್ಬೇಕೆಂಬ ವಿಷಯದಲ್ಲಿ ನನಗೆ ಒಳಗಿನಿಂದ ನಾಮವೇ ಮಾರ್ಗದರ್ಶನ ಮಾಡುತ್ತದೆ. ನನಗೆ ನಾಮದಿಂದ ಸೂಚನೆ ಬಂದಿರುವುದರಿಂದಲೇ ನಾನು ಮನೆ ಬಿಟ್ಟಿರುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ಮೇಲೆ ನಾಮದ ಕೃಪೆಯಿರುತ್ತದೆ. ನನಗೆ ನಾಮವೊಂದೆ ಸತ್ಯ ಹಾಗೂ ಉತ್ತಮವಾದದ್ದೆಂದು ಅನಿಸುತ್ತದೆ. ನಾಮವು ಸರ್ವ ಸದ್ಗುಣಗಳ ಭಂಡಾರವಾಗಿದ್ದು, ಅದೆ ನಮ್ಮ ನಿಜವಾದ ಧನವಾಗಿರುತ್ತದೆ. ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದನೊ ಅಲ್ಲಲ್ಲಿಗೆ ನಾಮವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಆದ್ದರಿಂದ ನನಗೆ ಯಾವ ಮನುಷ್ಯನು ಯಾವ ಭೂಮಿಕೆಯಲ್ಲಿ ಇರುತ್ತಿದ್ದನೆಂಬುದು ತಾನಾಗಿಯೇ ತಿಳಿಯುತ್ತಿತ್ತು. ನಾಮದ ಕೃಪೆಯಿಂದಾಗಿ ಆಗ ನನ್ನ ಅವಸ್ಥೆಯು ಹೇಗಿತ್ತೆಂದರೆ ಯಾರ ಹತ್ತಿರ ಯಾವ ವಿದ್ಯೆ ಇರುತ್ತಿತ್ತೊ ಅವರು ಅದನ್ನು ನನಗೆ ತಾವಾಗಿಯೇ ಕರೆದು ಕೊಡುತ್ತಿದ್ದರು. ಆದರೆ ಅವರ ಆ ವಿದ್ಯೆಯಿಂದ ನನಗೆ ಸಮಾಧಾನ ವಾಗುತ್ತಿರಲಿಲ್ಲ. ನಾನು ಅಲ್ಲಿಂದ ಮುಂದೆ ಹೊರಟು ಹೋಗುತ್ತಿದ್ದೆನು. ಆದ್ದರಿಂದ ನನ್ನಲ್ಲಿ ಹಠಯೋಗ, ಮಂತ್ರ ತಂತ್ರ ಪ್ರಯೋಗ ಇದ್ದರೂ ಅವೆಲ್ಲವೂ ನಾಮದ ಮುಂದೆ ಸಪ್ಪಗೆ ಅನಿಸುತ್ತದೆ.
Take mouse over on @[306411219466801:274:Dharma Granth] and click Like !
Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group
.](https://fbcdn-sphotos-b-a.akamaihd.net/hphotos-ak-prn2/s403x403/1476246_521211724653415_1809421423_n.jpg)






